sidduloka.blogspot.com
ಸಿದ್ದುಲೋಕ
http://sidduloka.blogspot.com/2010/04/blog-post_734.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. 160;Tuesday, April 13, 2010. ಹೆಡೆ ಎತ್ತಿದೆ ಹಾವು. ತೊಡೆಯ ಮೇಲೆ. ತೊಡರಾಗಿದೆ ನಡೆಯುವ. ಹಾದಿಗೆಲ್ಲ. ಸುಲಭ ದಾರಿ, ಹಾವ. ಹೆಡೆ ತಪ್ಪಿಸಿಕೊಂಡರೆ. ತಪ್ಪಿಸಿಕೊಳ್ಳಲಾರೆ ನಾ-. ನೀವೆಲ್ಲ ಈ ಹಾವಿಂದ. ಹಾದಿ ತಪ್ಪಿಸಿದೆ ಹಾವು. ವಿಷದ ಬೇರು ಬಿತ್ತಿ. ಚಿತ್ತವನೆಲ್ಲ ಎಲ್ಲೆಲ್ಲೊ ಸುತ್ತಿ. ಅತೃಪ್ತ ವಿಷವಿದು. ಬೇಡಿದಷ್ಟು. ನೀಡಿದಂತೆಲ್ಲ ಪಡೆಯಲೆತ್ನಿಸುವ. ಹಾವಿಗೆ ತೃಪ್ತಿಯೆಂಬುದಿಲ್ಲ. ಹೇಗೆ ಚಿಮ್ಮಲಿ. ಹಗೆಯ ಬರಿಸದೆ. ಕಳೆದುಕೊಳ್ಳಲಾರೆ. ತಡೆದುಕೊಳ್ಳಲಾರೆ. ಈ ನೋವ ದಹಿಸುವ. ಸಹಿಸುವ ಶಕ್ತಿ ಎಲ್ಲಿದೆಯೋ. Posted by Siddu Yapalaparavi. ವಿಧಿ ಕಣ...ಬದಕು...
nenevapari.blogspot.com
ನೀರ ದೀವಿಗೆ
http://nenevapari.blogspot.com/2013/06/9_9.html
There was an error in this gadget. Sunday, June 9, 2013. 962013ರ ಭಾನುವಾರದ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಕೆ.ವೈ.ನಾರಾಯಣಸ್ವಾಮಿರವರ ಸಂದರ್ಶನ. Subscribe to: Post Comments (Atom). ನನ್ನೊಂದಿಗೆ. ಕಾಲನ ಜಾಡು. ನನ್ನ ನೆಚ್ಚಿನ ತಾಣಗಳು. ಅಂತರಗಂಗೆ. ಟಿಪ್ಪು ಹುಲಿ ಎಂಬ ರೂಪಕ. ಅನಿಸಿಕೆ, ANISIKE. ಆದಿಮ - ನೆಲ ಸಂಸ್ಕೃತಿಯ ನಡೆ. 8216;ಆದಿಮ’ದಲ್ಲಿ ಚುಕ್ಕಿಮೇಳ. ಮಾರ್ಚ್ 5ರಿಂದ ಬೆಂಗಳೂರಿನಲ್ಲಿ ಹೊಸ ಕೆಲಸ. ಡೆಕ್ಕನ ಹೆರಾಲ್ಡ್! ನಳಂದ ಮಂಟಪ. ನೀಲಿಗ್ಯಾನ. ಬಹುಳ ಮಾಸಿಕ - ಅಕ್ಟೋಬರ್ ಸಂಚಿಕೆ. ದಿನಾಂಕ: 6.4.2013ರ ಸಭೆಯ ನಡವಳಿ. ಅಂಗಳದೊಳಗೆ. View my complete profile.
nenevapari.blogspot.com
ನೀರ ದೀವಿಗೆ: ಅನಭಿಜ್ಞ ಶಾಕುಂತಲ- ನಾಟಕ
http://nenevapari.blogspot.com/2012/04/blog-post_17.html
There was an error in this gadget. Tuesday, April 17, 2012. ಅನಭಿಜ್ಞ ಶಾಕುಂತಲ- ನಾಟಕ. ಹೊಸ ನಾಟಕ : ಅನಭಿಜ್ಞ ಶಾಕುಂತಲ / ರಚನೆ : ಕೆ.ವೈ.ನಾರಾಯಣಸ್ವಾಮಿ. ನಿರ್ದೇಶನ : ಪ್ರಕಾಶ್ ಶೆಟ್ಟಿ / ತಂಡ : ಪ್ರಸಂಗ. 27ನೇ ಏಪ್ರಿಲ್ 2012,. ಸಂಜೆ 7ಕ್ಕೆ :ರವೀಂದ್ರ ಕಲಾಕ್ಷೇತ್ರ. May 28, 2012 at 10:20 AM. ನಿಮಗಿಂತ ಕಿರಿಯರು ನಾವೆಲ್ಲ ಇದ್ದೇವೆ. Subscribe to: Post Comments (Atom). ನನ್ನೊಂದಿಗೆ. ಕಾಲನ ಜಾಡು. ನನ್ನ ನೆಚ್ಚಿನ ತಾಣಗಳು. ಅಂತರಗಂಗೆ. ಟಿಪ್ಪು ಹುಲಿ ಎಂಬ ರೂಪಕ. ಅನಿಸಿಕೆ, ANISIKE. ಆದಿಮ - ನೆಲ ಸಂಸ್ಕೃತಿಯ ನಡೆ. ನಳಂದ ಮಂಟಪ. ನೀಲಿಗ್ಯಾನ. ಅಂಗಳದೊಳಗೆ. View my complete profile.
nenevapari.blogspot.com
ನೀರ ದೀವಿಗೆ: ಕೆ.ವೈ.ಎನ್.ಹೊಸ ನಾಟಕ 'ಚಕ್ರರತ್ನ'
http://nenevapari.blogspot.com/2013/05/blog-post.html
There was an error in this gadget. Tuesday, May 7, 2013. ಕೆ.ವೈ.ಎನ್.ಹೊಸ ನಾಟಕ 'ಚಕ್ರರತ್ನ'. ಕೆ.ವೈ.ನಾರಾಯಣಸ್ವಾಮಿರವರ ಹೊಸ ನಾಟಕ 'ಚಕ್ರರತ್ನ'. ರೂಪಾಂತರ. ಕೆ.ವೈ.ನಾರಾಯಣಸ್ವಾಮಿ. ಕೆ.ಎಸ್.ಡಿ.ಎಲ್.ಚಂದ್ರು. 22052013, ಸಂಜೆ 7ಕ್ಕೆ. ರವೀಂದ್ರ ಕಲಾಕ್ಷೇತ್ರ. Subscribe to: Post Comments (Atom). ನನ್ನೊಂದಿಗೆ. ಕಾಲನ ಜಾಡು. ನನ್ನ ನೆಚ್ಚಿನ ತಾಣಗಳು. ಅಂತರಗಂಗೆ. ಟಿಪ್ಪು ಹುಲಿ ಎಂಬ ರೂಪಕ. ಅನಿಸಿಕೆ, ANISIKE. ಆದಿಮ - ನೆಲ ಸಂಸ್ಕೃತಿಯ ನಡೆ. 8216;ಆದಿಮ’ದಲ್ಲಿ ಚುಕ್ಕಿಮೇಳ. ನಳಂದ ಮಂಟಪ. ನೀಲಿಗ್ಯಾನ. ದಿನಾಂಕ: 6.4.2013ರ ಸಭೆಯ ನಡವಳಿ. ಅಂಗಳದೊಳಗೆ. View my complete profile.
nenevapari.blogspot.com
ನೀರ ದೀವಿಗೆ: January 2012
http://nenevapari.blogspot.com/2012_01_01_archive.html
There was an error in this gadget. Saturday, January 14, 2012. ಕೆ.ವೈ.ಎನ್. ಹೊಸ ಪದ್ಯ - ನಾವೆ. F PÀtÚ gÉë£ÀÆè §AzÀÄ vÀAUÀÄ. N PÀ£À¸À £ÁªÉAiÉÄ. E°èAiÀÄÆ E½¸ÀÄ ªÀÄÄvÀÄÛ gÀvÀßzÀ MqÀªÉ. N PÀqÀ ¦æÃwAiÉÄ. ºÀUÀ½gÀļÀÄ zÀqÀªÁV C¯ÉUÀ¼À£ÀÄ Jt¸ÀÄvÀ°. PÁAiÀÄÄwgÀĪɣÀÄ ¤£ÀUÉ N ¤ÃgÀ gÀÆ¥ÀªÉ. D zÀÆgÀ wÃgÀzÀ° PÁtĪÀÅzÀÄ ºÀqÀÄUÉãÀÄ. CzÀ¤vÀÛ §gÀªÀiÁqÀÄ N PÀqÀ ¢Ã¥ÀªÉ. D zÀAqÉAiÀÄ ªÉÄÃ¯É PÁ¢gÀĪÀÅzÀÄ PÀ£À¸ÀÄ. 164;ÃgÀ C¯ÉAiÀÄ ªÉÄÃzÀgÀ. 163;ÉgÀ¼À PÀ½¸ÀÄ. D¸É ºÉÆvÁÛ £ÁªÉ ¢PÀÄÌ vÀ¥ÀàzÀ ºÁUÉ. GÉêÀÅ ¸ÉÃgÀĪÀ ºÁUÉ.
sidduloka.blogspot.com
ಸಿದ್ದುಲೋಕ: ಅಂಧ ಆಂಕ್ರಂದನ
http://sidduloka.blogspot.com/2010/09/blog-post.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಅಂಧ ಆಂಕ್ರಂದನ. 160;Saturday, September 25, 2010. ವಿಧಿ ಕಣ್ಣು ಕಟ್ಟಿದಾಗ. ಒಳಗಣ್ಣು ತೆರೆಸಿದ ಕರುಣಾ. ಹೆತ್ತೊಡಲ ಬರಸಿಡಿಲಿಗೆ. ಕಾರಣನಾಗಿ. ಬದುಕು ಶೂನ್ಯ. ವಾದಾಗ ಅಸಂಖ್ಯೆ. ಸಂಖ್ಯೆ ಬಳಸಿ ಬಾಳ. ಪಯಣದಿ ಜೀವಯಾನಕೆ. ಭಾವ ತುಂಬಿದ ಗುರುವಿನ. ಗುರುವೆ. ನಾದ ಲೋಕದೊಳೊಂದು. ಹೊಸ ಲೋಕ ಸೃಷ್ಟಿಸಿ ದಿವ್ಯ. ಬೆಳಕ ತೋರಿ ಅಂಧತ್ವ. ದೂರಾಗಿಸಿದ ಜಗದಾದಿ ಗುರುವೆ. ನೀನಿಲ್ಲದ ಜಗದ ಶೂನ್ಯವ. ತುಂಬುವ ಶಕ್ತಿ ಕರುಣಿಸು. ದಯಾಮಯಿ ಪ್ರಭುವೆ. ಸಿದ್ದು ಯಾಪಲಪರವಿ. ಕಳಸಾಪುರ ರಸ್ತೆ. Posted by Siddu Yapalaparavi. Labels: ಹೊಸ ಕಾವ್ಯ. ವಿಧಿ ಕಣŇ...ಬದಕು...
sidduloka.blogspot.com
ಸಿದ್ದುಲೋಕ: ಗಾಂಧೀ ಮಾರ್ಗ
http://sidduloka.blogspot.com/2010/05/blog-post_04.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಗಾಂಧೀ ಮಾರ್ಗ. 160;Tuesday, May 4, 2010. ಅರೆಬಟ್ಟೆ ತೊಟ್ಟು. ಹಗಲಿರುಳು ಕಣ್ಣಲಿ ಕಣ್ಣಿಟ್ಟು. ಉಪವಾಸ ಸತ್ಯಾಗ್ರಹಗಳ ಪಟ್ಟನು ತೊಟ್ಟು. ನೀನಲೆದೆ ಈ ದೇಶದ ಮೂಲೆ. ಮೂಲೆಯಲಿ. ಕಟ್ಟಿದೆ ಮನಸು ಮನಸುಗಳ. ಬೆಳೆಸಿದೆ ಸ್ವಾಭಿಮಾನವ. ಕಂಡೆ ಹಗಲಿರುಳು ಸ್ವಾತಂತ್ರ್ಯದ ಕನಸು. ಅಳಿಸಿ ಹಾಕಿದೆ ಜಾತಿ ವಿಷಮತೆ. ಸ್ಥಾನಮಾನ ಕೊಟ್ಟು ಆತ್ಮಾಭಿಮಾನ. ಬೆಳೆಸಿದೆ ದೀನ ದಲಿತರಿಗೆ. ಒದ್ದೋಡಿಸಿದೆ ದಾಸ್ಯತೆ ಹಬ್ಬಿಸಿದ. ಬಿಳಿಯರನು ಶಾಂತಿಮಂತ್ರವ ಹಾಡಿ. ಇದೆಲ್ಲ ನೀ ನಮಗೆ ಹಾಕಿಕೊಟ್ಟ. ಆದರೆ ಈಗಲೂ ಬಿಟ್ಟಿಲ್ಲ. ದೇಶವಾಳುತಿರುವವರು. Posted by Siddu Yapalaparavi. ಹೊಲಸ...
sidduloka.blogspot.com
ಸಿದ್ದುಲೋಕ: - ಲೈಂಗಿಕ ಜಗತ್ತಿನ ಎದೆಗಾರಿಕೆಯ ಗತ್ತು
http://sidduloka.blogspot.com/2010/04/blog-post_370.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಲೈಂಗಿಕ ಜಗತ್ತಿನ ಎದೆಗಾರಿಕೆಯ ಗತ್ತು. 160;Saturday, April 17, 2010. ನಮಗೆ ಕಷ್ಟ ಎನಿಸಿದರೆ ಅವರೇನು ಮಾಡಬೇಕು? ಕೇಳುವ ಕರ್ಮ ನಮ್ಮದು. ವಿದ್ಯಾರ್ಥಿಯ ಬುದ್ಧಿಮತ್ತೆ ಹೇಗೆ? ಅವನ ಗ್ರಹಿಕೆ ಯಾವ ಮಟ್ಟದ್ದು ಎಂಬ ಸಂಗತಿಗಳಿಗಿಂತಲೂ ಅವನ ವೈಯಕ್ತಿಕ ಯೋಗ ಕ್ಷೇಮದ ಜವಾಬ್ದಾರಿಯೂ ಶಿಕ್ಷಕರ ಹೆಗಲಿಗೆ. ವಿದ್ಯಾರ್ಥಿಗಳ, ಯುವಕರ ಅಭಿರುಚಿಯನ್ನು(? ಲೆಸ್ಬಿಯನ್ ಗಳಿಗೆನು ಕೊರತೆ? ಇಷ್ಟೊಂದು ಮುಕ್ತ ವಾತಾವರಣ ಬೇಕೆ? Posted by Siddu Yapalaparavi. Labels: ಪ್ರವಾಸ ಕಥನ. Subscribe to: Post Comments (Atom). ಹೋಳಿಹಬ್ಬ. ವಿಧಿ ಕಣ್ಣ...ಬದಕು ನ...
sidduloka.blogspot.com
ಸಿದ್ದುಲೋಕ
http://sidduloka.blogspot.com/2010/04/blog-post.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. 160;Monday, April 12, 2010. ಸಾಹಿತ್ಯ ಸಾಂಗತ್ಯದ ಹೊಸ ಬ್ಲಾಗ್ ಗೆ ಪ್ರೀತಿಯ ಸ್ವಾಗತ. ಮೊದಲ ಪತ್ರ. ಕಳೆದೆರಡು ತಿಂಗಳಿನ ಬ್ಲಾಗಿನ ಒಡನಾಟ ನನ್ನೊಳಗೆ ಅಡಗಿದ್ದ ಬರಹಗಾರನನ್ನು ಬಡಿದೆಚ್ಚರಿಸಿದೆ. ಸಿದ್ದು ಲೋಕ ಪರಿಪೂರ್ಣ ಸಾಹಿತ್ಯಕ್ಕೆ ಮೀಸಲಾಗಿರುತ್ತದೆ. ನಾನು ಬರೆದಿರುವ ಹಾಗೂ ಬರೆಯುವ ಕತೆ, ಕವಿತೆ,ಲೇಖನ, ವಿಮರ್ಶೆಗಳನ್ನು ಇಲ್ಲಿ ದಾಖಲಿಸುತ್ತೇನೆ. ಇದೊಂದು ಶುದ್ಧ ಸಾಹಿತ್ಯ ಸಾಂಗತ್ಯ. Posted by Siddu Yapalaparavi. Subscribe to: Post Comments (Atom). ಅನ್ರೆಸ್ಟ ಮನೋಸ್ಥೊತಿಯ ಯņ...ಹೋಳಿಹಬ್ಬ. ಹೊಲಸು ಹಾಡ ಹಾ...ವಿಧಿ...
sidduloka.blogspot.com
ಸಿದ್ದುಲೋಕ: ಗಾನ ವಿದ್ಯಾ ಬಡಿ ಕಠಿಣ ಹೈ
http://sidduloka.blogspot.com/2010/09/blog-post_9510.html
ಸಿದ್ದುಕಾಲ. Http:/ SIDDUYAPALAPARAVI.BLOGSPOT.COM. ಗಾನ ವಿದ್ಯಾ ಬಡಿ ಕಠಿಣ ಹೈ. 160;Saturday, September 25, 2010. ಬದಕು ನೀಡಿದ ಕಠಿಣತೆಯ. ಸವಾಲಾಗಿ ಸ್ವೀಕರಿಸಿ ಬೆನ್ನು. ಹತ್ತಿದ ನಾದಗಳ ಹಿಡಿದಿಟ್ಟು. ಹದವಾಗಿ ಮುದವಾಗಿ. ರಾಗಗಳ ಆಲಾಪಿಸಿ ಜಯಿಸಿದ. ಗಾನ ಗಾರುಡಿಗ. ಒಳಗಣ್ಣ ಬೆಳಕ ಹಿಡಿದು. ಅಂಧರ ಕಣ್ಣಾಗಿ ಹೆಳವರ ಕಾಲಾಗಿ,. ಅನಾಥರ ನಾಥರಾಗಿ ಬಾಳ. ದಯಪಾಲಿಸಿದ ನಡೆದಾಡುವ ದೇವರು. ಇಷ್ಟ ಲಿಂಗದ ಸಂಗದಲಿ. ಲಿಂಗಾಂಗ ಸಾಮರಸ್ಯದ ಉತ್ತುಂಗಕೆ. ಏರಿದರೂ ಎನಗಿಂತ ಕಿರಿಯರಿಲ್ಲ. ಎಂದು ಹಾಡಿದ ಪುಟ್ಟ'ರಾಜ'. ಮೈ ತುಂಬಾ ಧ್ಯಾನದ ಕಂಪು. ಕಿವಿ ತುಂಬ ನಾದದ ಇಂಪು. ಸಿದ್ದು ಯಾಪಲಪರವಿ. Posted by Siddu Yapalaparavi.