gujariangadi.blogspot.com
ಗುಜರಿ ಅಂಗಡಿ: April 2015
http://gujariangadi.blogspot.com/2015_04_01_archive.html
Wednesday, April 15, 2015. ಹಲೋ ಹಲೋ. ಬರೆದ ಕಾಗದಕ್ಕಿಂತ. ಖಾಲಿ ಕಾಗದವನ್ನು ಇಷ್ಟ ಪಡುವೆ. ಯಾಕೆಂದರೆ ಅದರೊಳಗೆ. ನಾನು ಬರೆಯದೆ ಉಳಿದ. ಕವಿತೆಗಳಿವೆ. ಹಾಸಿಗೆ ಹಿಡಿದ. ಹೆತ್ತ ತಾಯಿಯ. ತಿರುಗಿ ನೋಡದ ಈತ. ಗೋಮಾತೆಯ ಹೆಸರಲ್ಲಿ. ಹೇಸಿಗೆ ಮಾಡಿಕೊಂಡು. ಜೈಲು ಸೇರಿದ್ದಾನೆ! ನನಗೆ ಚಹಾ ಅಂದರೆ. ಒಂದಿಷ್ಟೂ ಇಷ್ಟವಿಲ್ಲ. ಆದರೆ ಚಹಾ ಕುಡಿಯಬಾರದು. ಎಂದು ನೀನು ನನ್ನ ಕೈಗಳನ್ನು ಕಟ್ಟಿದರೆ. ಚಹಾ ಕುಡಿಯುವ ನನ್ನ ಹಕ್ಕಿಗಾಗಿ. ನಾನು ಪ್ರಾಣವನ್ನೇ ಕೊಡಬಲ್ಲೆ. ಜಾತಿ ಸಮೀಕ್ಷೆಗೆಂದು. ಅಂಗಳ ತುಳಿದವನ ಜಾತಿ ಕೇಳಿ. ಬೆಚ್ಚಿ. ಜಾತ್ಯತೀತ ದೇಶದಲ್ಲಿ. ಜಾತಿ ಸಮೀಕ್ಷೆಯೇ? ಉಗಿದು ಕಳುಹಿಸಿ. ಬಳಲಿದ ವೇಶ್ಯೆ. ಒಂದು ದಿನ. ಹತ್ತņ...
gujariangadi.blogspot.com
ಗುಜರಿ ಅಂಗಡಿ: December 2013
http://gujariangadi.blogspot.com/2013_12_01_archive.html
Saturday, December 28, 2013. ನನ್ನ ಷರಟಿನ ದುಃಖ ಯಾರಿಗೂ ಬರಬಾರದು. ಹೊಸ ಬೋರ್ಡ್. Tuesday, December 24, 2013. ತೆಂಗಿನ ಕಾಯಿ ಮತ್ತು ಇತರ ಕತೆಗಳು . ಚಿಕನ್ ತಂದೂರಿ ತಿನ್ನುತ್ತಾ ಅವನು ಬರೆದ ‘ಸಸ್ಯಾಹಾರದ ಮಹತ್ವ’ ಕೃತಿಯನ್ನು ಜನರು ಮಟನ್ ಬಿರಿಯಾನಿ ತಿನ್ನುತ್ತಾ ಓದಿ ಆಸ್ವಾದಿಸಿದರು. ಮನೆಯ ಸ್ಟೌ ಬ್ಲಾಸ್ಟ್ ಆಯಿತು. ಆಕೆ ಸುಟ್ಟ ಗಾಯಗಳೊಂದಿಗೆ ಸತ್ತಳು. ಪತ್ರಿಕೆಗಳು ಬರೆದವು. ತೆಂಗಿನ ಕಾಯಿ. ಬಿಡುಗಡೆ. 8216;‘ನಾನು ಬಿಡುಗಡೆಗೊಂಡೆ’’ ಅಪರಾಧಿ ಹೇಳಿದ. ಗಡಿಯಾರ ಬಿದ್ದು ಪುಡಿಯಾಯಿತು. ಅವನು ವ್ಯಥೆ ಪಟ್ಟ. Tuesday, December 17, 2013. ಪ್ರಕೃತಿ ಎಂಬ ಅದ್ಭುತ. Friday, December 13, 2013. ಶಿಕ...
antaraala-jayalaxmi.blogspot.com
ಹೇಳಬೇಕೆನಿಸುತ್ತಿದೆ...: Aug 20, 2014
http://antaraala-jayalaxmi.blogspot.com/2014_08_20_archive.html
ಹೇಳಬೇಕೆನಿಸುತ್ತಿದೆ. Wednesday, August 20, 2014. ಸ್ಥಿತೆ! ಬದುಕಬೇಕು ಎಂದುಕೊಂಡರೂ. ಮಿಡಿಯುತ್ತಿಲ್ಲ ಈ ಹೃದಯ. ಸತ್ತಿದ್ದೇನೆ ಬಲ್ಲೆ ನಾ. ಅದಕ್ಕೇ ನೋವು ನಲಿವಿನ. ಜಾಗದಲ್ಲೀಗ ನಿರ್ಲಿಪ್ತತೆ. ಸುಮ್ಮ ಸುಮ್ಮನೆ ಅಬ್ಬರಿಸುತ್ತೇನೆ. ತುಟಿಕಚ್ಚಿ ಉಮ್ಮಳಿಸುತ್ತೇನೆ. ಕೇಕೆ ಹಾಕಿ ನಗುತ್ತೇನೆ. ಎಲ್ಲವೂ ಸಮಾಧಿಯ ಮೇಲೆ. ಮೊರೆವ ಗಾಳಿ ಅಷ್ಟೆ. ಒಳಗೆ ಹಿಮ ಮೌನ. Links to this post. Subscribe to: Posts (Atom). There was an error in this gadget. ಭೇಟಿಯಿತ್ತವರು. ಸ್ಥಿತೆ! Bangalore, karnataka, India. View my complete profile. 8216;ಮುಗುಳ್ನಗೆ’. Video(ವಿಡಿಯೊ). ಹೊಯ್ದಾಟ. ಅ ಪಾ ರ.
antaraala-jayalaxmi.blogspot.com
ಹೇಳಬೇಕೆನಿಸುತ್ತಿದೆ...: May 13, 2015
http://antaraala-jayalaxmi.blogspot.com/2015_05_13_archive.html
ಹೇಳಬೇಕೆನಿಸುತ್ತಿದೆ. Wednesday, May 13, 2015. ಬದುಕ ಬಯಕೆ. ಮುಳ್ಳಾವುಗೆ. ಬದುಕಿದು. ನುಲಿಯುತ್ತದೆ. ನಲಿಯುತ್ತದೆ. ನಿಲ್ಲಲು. ನೋಯುತ್ತದೆ. ಬುಸುಗುಟ್ಟುವ. ಬಿಸಿಲು. ಸುಡುತ್ತದೆ. ಹಿಮವಾದರೆ. ಅಗ್ನಿಸ್ಪರ್ಶ. ಸಂಸ್ಕಾರ. ೦೬ ಮೇ ೨೦೧೫. Links to this post. ಏನಿದು ನೂಕುನುಗ್ಗಲು! ನಿಧಾನ ನಿಧಾನ ಸಾವಧಾನ. ನನಗೇನಿಲ್ಲ. ಧಾವಂತದಲ್ಲಿ ನಿಮಗೇ ಪೆಟ್ಟಾದೀತು. ಅನ್ನುವ ಅಳುಕು ಮತ್ತೇನಿಲ್ಲ. ನಾನಿಲ್ಲೇ ಇರುತ್ತೇನೆ ಬನ್ನಿ. ನೀನು ನಮ್ಮವಳು ಎನ್ನಿ. ಆಲಂಗಿಸಿ, ಇರಿಯಿರಿ. ಬೆನ್ನಿರಿತಗಳು ಹೊಸತಲ್ಲ. ಅಂತೆಯೇ. ಈಗ ನೋಯುವುದಿಲ್ಲ. ಬನ್ನಿ ನನ್ನವರೇ ಬನ್ನಿ. ನಿಧಾನ ಸಾವಧಾನ. ೨೮ ಏಪ್ರಿಲ್ ೨೦೧೫. Links to this post. ಊŀ...
antaraala-jayalaxmi.blogspot.com
ಹೇಳಬೇಕೆನಿಸುತ್ತಿದೆ...: Dec 12, 2014
http://antaraala-jayalaxmi.blogspot.com/2014_12_12_archive.html
ಹೇಳಬೇಕೆನಿಸುತ್ತಿದೆ. Friday, December 12, 2014. ಅವಳನ್ನು ಒಳಮನೆಯಿಂದ ನಡುಮನೆಗೆ. ನಡುಮನೆಯಿಂದ ಪಡಸಾಲೆಗೆ,. ಒಳಾಂಗಣಕೆ, ಅಲ್ಲಿಂದ ಬಾಗಿಲಿಗೆ. ಬಾಗಿಲಿನಾಚೆಗೆ ತಂದು ನಿಲ್ಲಿಸಿದವನು. ಒಳಮನೆಯಡೆ ಮಾತನಾಡುತ್ತಿದ್ದ. ಅವಳೆಡೆಗೇ ಮುಖ ಮಾಡಿ. ಅವನ ಮಾತಿಗೆ ಒಳಮನೆಯಿಂದ. ಯಾರದೋ ನಗು ಮಾತು. ಹುಸಿಮುನಿಸು. ನೆನಪಾದಾಗೊಮ್ಮೆ. ಅವಳನ್ನು ನೋಡಿ ನಕ್ಕರೆ ಅವನು. ಅವಳ ಹೃದಯವರಳಿ ಮಾತು. ಘಮಿಸುವ ಮುಂಚೆಯೇ ಮತ್ತೆ. ಅವನದು ಒಳಮನೆಯೊಂದಿಗೆ ಮಾತು. ಈಗ ಮತ್ತಿನ್ಯಾರದೋ ದನಿ. ಬಾಗಿಲಾಚೆ ನಿಂತು ಕಾದವಳು. ನಿಲ್ಲಲಾಗದೆ ಬಳಲಿ, ಕೂರಲು ಆಸರೆಗೆ. ಬಾಗಿಲ ತೋಳನ್ನು ಮುಟ್ಟಿದರೂ. ನಗೆ, ಮುನಿಸು. Links to this post. ಬುಡಬುಡ&...ಇಟ್...
antaraala-jayalaxmi.blogspot.com
ಹೇಳಬೇಕೆನಿಸುತ್ತಿದೆ...: Jul 9, 2013
http://antaraala-jayalaxmi.blogspot.com/2013_07_09_archive.html
ಹೇಳಬೇಕೆನಿಸುತ್ತಿದೆ. Tuesday, July 9, 2013. ಅಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು. ZÉêÀgÀ PÉÆÃuÉAiÀÄ°è £ÀªÉÄäègÀ UÀĸÀÄUÀĸÀÄ ¦¸ÀĦ¸ÀÄ £ÀqÉ¢vÀÄÛ.`K£ÁUÀAVè ºÉÆÃUÀÄ. K ¨ÁåqÀ ¨ÁåqÀ, D¬Ä £ÉÆÃrzÀèAzÀæ CµÀÖ. ºËzËzÀÄ ªÀÄA¢ ¸ÀĪÀÄß ¨Á¬ÄUï §AzsÀAUï ªÀiÁvÁqÁÛgÀ ¨ÁåqÀ©qÀÄ. PÉÆ£ÉUÉ AiÀiÁPÉÆ JèªÀÇ JqÀªÀmÁÖUÀÄwÛzÉ J¤¹ £Á£ÀÄ,. 8217; CªÀ¼À£ÀÄß §AvÀªÁV ¥ÀqÀ¸Á°UÉ PÀgÉzÀÄvÀAzÉ. MA¢µïÖ vÀUÀ¢lÄÖ JµÀÄÖ ¨ÉÃPÉÆÃ CµÀÖ ªÀÄÄqÉÆÌÃ. MAxÀgÁ £ÀªÀÄUɯÁè EzÀÄ ±ÁPï! DzÀgÉ ¹ ±ÁPï! DgÀÄ wAUÀ¼À A...
gujariangadi.blogspot.com
ಗುಜರಿ ಅಂಗಡಿ: April 2014
http://gujariangadi.blogspot.com/2014_04_01_archive.html
Tuesday, April 29, 2014. ಸುಖ ಮತ್ತು ಇತರ ಕತೆಗಳು. ಬೆಂಕಿ-ನೀರು. ಅವನು ಅಗ್ನಿ ಶಾಮಕ ದಳದ ಸಿಬ್ಬಂದಿ. ಮನೆ ಸೇರುವಾಗ ಒಡಲು ಬೆಂಕಿಯಂತೆ ಧಗಿಸುತ್ತಿರುತ್ತದೆ. ಅವಳ ಒಂದು ಸಣ್ಣ ಮುಗುಳ್ನಗೆಗೆ ಧಗಿಸುವ ಬೆಂಕಿ ನಂದಿ ಹೋಗುವುದು. ಹೆಂಡತಿ ಸದಾ ಗಂಡನಿಗೆ ಬಯ್ಯೋದು ರೂಢಿ. ಬದುಕಿನುದ್ದಕ್ಕೂ ಆಕೆಯ ಬಯ್ಕಳನ್ನು ಕೇಳಿಯೇ ದಿನಗಳೆದ. ಒಂದು ದಿನ ಪತ್ನಿ ತೀರಿ ಹೋದಳು. ಅಪ್ಪ ಉತ್ತರಿಸಿದ ‘‘ಅವಳಿಂದ ಬೈಸಿಕೊಳ್ಳೋ ಸುಖ ನಿನಗೇನು ಗೊತ್ತೋ? 8217;’ ಎಂದು ಬಿಕ್ಕತೊಡಗಿದ. ಇದಾದ ಬಳಿಕ ತಮ್ಮದೇ ಸಹೋದ್ಯ್ಯೋಗಿಗಳನ್ನು ಕೊಂದರು. ಸುಳ್ಳು. ಅವನು ತುಂಬಾ ಜಾಣ. ಎಲ್ಲಿ ಕಳೆದು ಹೋಗಿದೆಯೋ...ವಿಮಾನ ಆಕಾಶದಲ್ಲಿ...ಮುಟ್ಬೇಡ. ಮುಸ್ಲ&...ಸುಳ...
antaraala-jayalaxmi.blogspot.com
ಹೇಳಬೇಕೆನಿಸುತ್ತಿದೆ...: Mar 5, 2014
http://antaraala-jayalaxmi.blogspot.com/2014_03_05_archive.html
ಹೇಳಬೇಕೆನಿಸುತ್ತಿದೆ. Wednesday, March 5, 2014. ನಿನ ಗುಣವ ನಮಗುಣಿಸು. ಬುದ್ದಿವಂತಿಕೆಯಾ ಮಾತು. ಬತ್ತಿ ಹೋದವು ನೋಡೆ. ಗಂಗವ್ವ ನಿನ್ನ ಸ್ವಚ್ಛಸೆಲೆಯ ಮುಂದೆ. ಗಂಗವ್ವ ನಿನ್ನ ಸ್ವಚ್ಛಸೆಲೆಯ ಮುಂದೆ. ಮಂದೆಗಳು ನಾವು ಕಲಬೆರಿಕೆಯಾ ಮಂದಿ. ಬಣ್ಣಬಣ್ಣದಾ ಮಾತು. ಬಾಡಿ ಹೋದವು ನೋಡೆ. ವನತಾಯಿ ನಿನ್ನ ಸಿರಿಯ ಮುಂದೆ. ವನತಾಯಿ ನಿನ್ನ ಸಿರಿಯ ಮುಂದೆ. ಭೂತಗಳು ನಾವು ಬದುಕಿದ್ದ ಮಂದಿ. ಸೋಜಿಗದಾ ಮಾತು. ಸೊರಗಿ ಹೋದವು ನೋಡೆ. ಎಟುಕದೆತ್ತರದಲ್ಲಿದ್ದೂ ಬಾಗಿರುವ ನಿನ ಮುಂದೆ. ಎಟುಕದೆತ್ತರದಲ್ಲಿದ್ದೂ ಬಾಗಿರುವ ನಿನ ಮುಂದೆ. ಹಸಿರುಟ್ಟು ನಿಂತವಳೆ. ಬಸಿರ್ಹೊತ್ತು ನಿಂತವಳೆ. Links to this post. Subscribe to: Posts (Atom).
antaraala-jayalaxmi.blogspot.com
ಹೇಳಬೇಕೆನಿಸುತ್ತಿದೆ...: Oct 8, 2014
http://antaraala-jayalaxmi.blogspot.com/2014_10_08_archive.html
ಹೇಳಬೇಕೆನಿಸುತ್ತಿದೆ. Wednesday, October 8, 2014. ಬದುಕಿದು ಬಲು ಸಂಕೀರ್ಣ. ಬೇಡವೆಂದಾದಲ್ಲಿ ಬರೆದುದ ಅಳಿಸಲಾಗದು. ಶೆಟವಿಯ ಸ್ಪುಟ ಲೇಖಿಯದು ಬದಲಾಗದು. ನೆನಪುಗಳ ಜಾತ್ರೆಯಲಿ ನಗುವ ಮಗು ಕಳೆದು ಹೋಗಬಾರದು. ನೆನಪುಗಳ ಕೊಳವದು ಕೋಳವಾಗಬಾರದು. ಮೈ ಕೊರೆಸಿಕೊಂಡು ಪೊಳ್ಳಾದ ಬಿದಿರು ಹಾಡಾಗುವುದು. ಕಣಕಣಗಳೂ ಕೂಡಿ ಬೆಳೆದ ಕಲ್ಲಿನ ಪಾಡು ಹೇಳತೀರದು. ಕಣ್ಣೀರ ಕಡಲಲ್ಲಿ ರಾತ್ರಿಯಿಡೀ ಪಯಣ. ಸಂಭ್ರಮದ ಸಾಗರಕ್ಕೂ ಹರುಷದ ಜಾಗರಣ. ನನ್ನಿಷ್ಟದಿ ಬದುಕೇನೆಂದರೆ ಬದುಕಿದು ಬಲು ಸಂಕೀರ್ಣ. ಮಾತಿನರಮನೆಯಲಿ ಗೆಳೆಯರ ಬಳಗ. ಮುರಿದು ನರಳುವ ಮನಸಿಗೂ ಮಾತೇ ಖಡ್ಗ. ಕಡಿದ ನೂಲು ಕೂಡದಿರೆ. Links to this post. Subscribe to: Posts (Atom).
gujariangadi.blogspot.com
ಗುಜರಿ ಅಂಗಡಿ: August 2015
http://gujariangadi.blogspot.com/2015_08_01_archive.html
Friday, August 28, 2015. ಹೊಳೆದದ್ದು ಹೊಳೆದಂತೆ-9. ಬದುಕು ಎಂದರೆ ಏನು? ಇನ್ನೇನೂ ಅಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲ ತುಪ್ಪಕ್ಕಾಗಿ ಹುಡುಕಾಡೋದು. ಟೀಕೆ, ವಿಮರ್ಶೆ, ಆಕ್ರೋಶ ಬೆಂಕಿಯ ಕುಲುಮೆಯಿಂದ ಹೊರ ಬರೋದು ನಿಜ. ಆದರೆ ಅದು ತಾಳ್ಮೆ, ವಿವೇಕದ ತಿಳಿ ನೀರಿನಲ್ಲಿ ಮುಳುಗೆದ್ದಾಗಷ್ಟೇ ಸ್ಪಷ್ಟ ರೂಪವೊಂದನ್ನು ಪಡೆಯ ಬಲ್ಲದು. ದೇವರ ಮೇಲೆ ಭರವಸೆಯಿಟ್ಟು ಸುಮ್ಮನಿರದಿರಿ. ದೇವರು ನಮ್ಮ ಮೇಲೆ ಭರವಸೆ ಇಟ್ಟು ಈ ಭೂಮಿಯನ್ನು ಸೃಷ್ಟಿಸಿದ್ದಾನೆ! ಗೆಡ್ಡೆ ಗೆಣಸು ಅಗೆಯುವ ಕಾಲದಲ್ಲಿ ಯಾರೂ ಬಡವರಿರಲಿಲ್ಲ. Sunday, August 16, 2015. ಕೃಪೆ-ವಾರ್ತಾ ಭಾರತಿ. ಬಹಳಷ್ಟು ವರ್ಷಗಳಿಂದಲ&...ವಿಶ್ವದ ರಾ...ನೀಲಿ...