yayaathi.blogspot.com
ಯಯಾತಿ: June 2012
http://yayaathi.blogspot.com/2012_06_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 10 ಜೂನ್, 2012. ಶ್ರೀರಾಮನಂತಾಗಬೇಕು? ಪತ್ರೇಶ್ ಹಿರೇಮಠ ಬರೆದ ಕವನ. ನಾನು ಶ್ರೀರಾಮನಂತೆ. ಆದರ್ಶವಾದಿಯಾಗಬೇಕೆನ್ನುತ್ತೇನೆ? ಹೇಗೋ ಆದರ್ಶದ ಬೆನ್ನು ಹಿಡಿದು. ಬಸ್ಸು ಹತ್ತಿ. ಪ್ರೇಯಸಿಯ ಮಗ್ಗಲು ಕುಳಿತು. ಲಲ್ಲು ಹೊಡೆಯುವಾಗ. ನಿತ್ರಾಣ ಅಜ್ಜಿ ಪಕ್ಕ ನಿಂತು ಸುಸ್ತಾಗುವುದು ಕಾಣುತ್ತದೆ? ಏಳುವಂತಿಲ್ಲ, ಕೂರುವಂತಿಲ್ಲ,. ರಾಮಾದರ್ಶ ಬಸ್ಸಿನ ಚಕ್ರದಲ್ಲಿ. ಸಿಲುಕಿ ಧೂಳಡರುತ್ತದೆ? ನಾನು ಶ್ರೀರಾಮನಂತೆ. ಏಕಪತ್ನೀವ್ರತಸ್ಥನಾಗಬೇಕೆನ್ನುತ್ತೇನೆ? ವ್ರತದ ಧ್ಯಾನಕ್ಕೆ ಭಂಗಕರಾಗಿ. ನನ್ನೊಂದಿಗೆ ಸಂಘರ್ಷಕ್ಕಿಳಿದು. ನಾನು ಶ್ರೀರಾಮನಂತೆ. ಐಷಾರಾಮಿ ಬದುಕು. ನೀರಸವಾದಾಗ. ತಾಳಿ ಕಟ...ಸ್ವ...
sathyasimplystupid.blogspot.com
sathya simply,,stupid...?: September 2010
http://sathyasimplystupid.blogspot.com/2010_09_01_archive.html
Monday, September 13, 2010. ಸರಳತೆಯ ಪ್ರತೀಕ, , , ,. ಸೃಜನಶೀಲತೆಯ ರೂವಾರಿ, ,. ಭಾವನೆಗಳ ಬಂಡಾರ. ಹೃದಯ ಕದಿಯುವ ಮುಗುಳ್ನಗೆ . ಛಾಯಾಗ್ರಾಹಕನ ಚಾತುರ್ಯ, , ,. ಇವಿಷ್ಟು ಉಳ್ಳವನೇ ನನ್ನ ಬಲು ಅಪರೂಪದ ಗೆಳೆಯ. ಪ್ರಜ್ವಲಿಸುವ ದೀಪ .ಪ್ರದೀಪ. ತಿಳಿಯದೆ ಬೆಳೆದು. ಅರಳಿ ಹೂವಾಗಿ ನಿಂತಿರುವ. ಸ್ನೇಹದ ಎಸಳುಗಳು ನಾವು. ಸಾಗಲಿ ಗೆಳೆಯ ನಿನ್ನ ಪಯಣ. ಪ್ರೇಮದ ಕವಿತೆಯ ಮೇಲೆ. ಬೆಳೆಯಲಿ ನಿನ್ನ ಪ್ರತಿಭೆ. ಛಾಯಾಗ್ರಾಹಕನಾಗಿ. ನಾನಿರುವೆ ನಿನ್ನ ಹಿಂದೆ, , , ಅಭಿಮಾನಿ ಗೆಳೆಯನಾಗಿ. ಬಾಳು ನೂರು ವರುಷ, ಹಸನ್ಮುಖಿಯಾಗಿ , ,. ಇಂತಿ, ನಿನ್ನ .ಆರ್ಕುಟ್ ಗೆಳೆಯ. Sathish A S# JS Productions. Links to this post. ನೆನಪ&...
yayaathi.blogspot.com
ಯಯಾತಿ: May 2012
http://yayaathi.blogspot.com/2012_05_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 27 ಮೇ, 2012. ಎಂ.ಪಿ.ಪ್ರಕಾಶ ಬಗ್ಗೆ ಹರಪನಹಳ್ಳಿ ಶಿವಕುಮಾರ ಬಾಗಳಿ ಬರೆದ ಕವನ. ಮರೆಯಾಯಿತು ಹೂವಿನ ಹಡಗು. ಶುರುವಾಯಿತು ಜನತೆಯ ಕೊರಗು. ಕಣ್ಮರೆಯಾಯಿತು ಪ್ರಕಾಶನ ಮೆರುಗು. ನಮ್ಮಿಂದ ಅಗಲಿತು ಈ ಹೂವಿನ ಹಡಗು. ಬಡವರ ಜೀವನಕ್ಕೆ ಬೆಳಕು. ರಾಜಕೀಯ ಬದುಕಿಗೆ ಹೊಳಪು. ರಂಗ ಕಲಾವಿದರಿಗೆ ಹುರುಪು. ನಮ್ಮೊಂದಿಗೆ ಇರುವುದು ಮಾಸದ ಪ್ರಕಾಶನ ನೆನಪು. ಜನ ಬಲದಲಿ ತೇಲಿದ ಈ ಹಡಗು. ಹಣ ಬಲದಲಿ ಮುಳುಗಿದ ಈ ಹಡಗು. ಬಿರುಗಾಳಿಗೆ ಬಗ್ಗದೆ ಸಾಗಿದ ಈ ಹಡಗು. ಇನ್ಮುಂದೆ ನಾವೂ ನೋಡುವುದು ಬರೀ ಗೊಡಗು. ಶಿಷ್ಟಾಚಾರಕ್ಕೆ ಒಳಗಾದ ಹಡಗು. ಶಿವಕುಮಾರ.ಹಾ.ಬಾಗಳಿ. 7:19 ಅಪರಾಹ್ನ. ಸ್ವರೂಪ್ ಕ&...ನಿರ್...
sathyasimplystupid.blogspot.com
sathya simply,,stupid...?: September 2009
http://sathyasimplystupid.blogspot.com/2009_09_01_archive.html
Saturday, September 19, 2009. Sathish A S# JS Productions. Links to this post. Subscribe to: Posts (Atom). Sathish A S# JS Productions. View my complete profile. Blogs following by SATHYA. ನನ್ನ ಬರಹಗಳು. ಅಮ್ಮಾ ಎಂಬ ಮಾತಿಗಿಂತ. ಹೆಜ್ಜೆಗುರುತು. ಮನದ ಗೂಡಿನ ಹಾಡು…! ಉಳಿಯದಿರಲಿ ಹೆಜ್ಜೆ ಗುರುತು. ದೊಡ್ಡಮನಿ.ಮಂಜು. ಬೆಳದಿಂಗಳು. ನೆನಪುಗಳ ಹಾದಿಯಲಿ .ನಿರೀಕ್ಷಿತ. Watermark template. Template images by macroworld.
yayaathi.blogspot.com
ಯಯಾತಿ: May 2011
http://yayaathi.blogspot.com/2011_05_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 25 ಮೇ, 2011. ಅಗ್ನಿ ಪರೀಕ್ಷೆ ಗೆದ್ದ ಯಡಿಯೂರಪ್ಪ ಇನ್ನು ಮುಂದಾದರೂ ಕರ್ನಾಟಕದ ಮರೆಯಲಾಗದ ಮುಖ್ಯಮಂತ್ರಿಯಾಗುತ್ತಾರಾ? ಎನ್ನುವುದು ಜನರ ಪ್ರಶ್ನೆ. ಪತ್ರೇಶ್ ಹಿರೇಮಠ್. ಪೋಸ್ಟ್ ಮಾಡಿದವರು. 1:08 ಅಪರಾಹ್ನ. ಕಾಮೆಂಟ್ಗಳಿಲ್ಲ:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಲೇಬಲ್ಗಳು: 24duniya. 24 ಮೇ, 2011. ಪತ್ರೇಶ್ ಹಿರೇಮಠರ ಲೇಖನ. ಎನ್ನುವ ಪ್ರಶ್ನೆ ಗಮನಾರ್ಹ. ಅವಸರದ ಪ್ರೀತಿ ಅವನತಿಗೆ ದಾರಿ. ಪತ್ರೇಶ್ ಹಿರೇಮಠ್. ಪೋಸ್ಟ್ ಮಾಡಿದವರು. 6:43 ಅಪರಾಹ್ನ. ಪ್ರೀತಿ. 22 ಮೇ, 2011.
yayaathi.blogspot.com
ಯಯಾತಿ: ಪ್ರವರ ಕೊಟ್ಟೂರು ಬರೆದ ಕವನ
http://yayaathi.blogspot.com/2014/03/blog-post.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 06 ಮಾರ್ಚ್, 2014. ಪ್ರವರ ಕೊಟ್ಟೂರು ಬರೆದ ಕವನ. ಯಾವತ್ತೂ ಹೃದಯ ಬಟ್ಟಲು. ತುಂಬಬಾರದು,. ಏಕೆಂದರೆ. ಖಾಲಿಯಾಗುವುದು ತುಸು ಕಷ್ಟ. ಎದೆಯೊಳಗೆ. ಒಂದೋ ಒಲವಿರಬೇಕು. ಇಲ್ಲಾ ವಿಷವಿರಬೇಕು. ಎರಡೂ ಒಟ್ಟಿಗೆ ಇದ್ದಲ್ಲಿ. ಸತ್ತಂತೆ ಬದುಕಬೇಕಾದೀತು. ಅಳಕ್ಕಿಳಿದ ನಂತರ. ಮೌನ ತಾನಾಗೆ ಆವರಿಸುತ್ತದೆ,. ಎಲ್ಲಕ್ಕೂ ಅನ್ವಯಿಸುತ್ತದೆ. ಕಾಮದಲ್ಲಿ ಸೋತವರು. ಪ್ರೇಮದಲ್ಲಿ ಗೆದ್ದವರು. ಮಹಾ ಮೂರ್ಖರು. ಶೂನ್ಯದಲ್ಲಿ ನಿಂತು. ಮೌನವನ್ನೂ ಕತ್ತಲನ್ನೂ. ತೂಗಿದೆ. ಎರಡೂ ಹಗುರ ಎನ್ನಿಸಿದವು. ಶವದ ಪೆಟ್ಟಿಗೆ ಒಯ್ಯುವ. ದಾರಿಯಲ್ಲಿ. ತಡೆಹಿಡಿಯಿರಿ. ಪ್ರವರ ಕೊಟ್ಟೂರು. ಹಳೆಯ ಪೋಸ್ಟ್. ಬಯಲ ಹುಡಿ". 3 ತಿ&...
sathyasimplystupid.blogspot.com
sathya simply,,stupid...?: February 2010
http://sathyasimplystupid.blogspot.com/2010_02_01_archive.html
Sunday, February 14, 2010. ಪ್ರೇಮಿಗಳ ದಿನ, , , ,. ಫೆಬ್ರವರಿ ೧೪ .ಪ್ರೇಮಿಗಳ ದಿನ, , , ,. ಪ್ರೀತಿನಾ.ಪ್ರೀತಿಯಿಂದ ಗೆಲ್ಲಬೇಕು.ಅಂತ, ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು. ಗೆದ್ದು, ಪ್ರೆಮಿಗಳಾದವರು, ಕೆಲವರು, ,., ಸೋತು. ಭಗ್ನ ಪ್ರೆಮಿಗಳಾದವರು, ಹಲವರು, , . ಶ್ರೀ, ರಾಮ ಸೇನೆಯವರಿಗೆ, , ,. ಪ್ರೇಮಿಗಳಿಗೆ, , , ,. ಗೆಳೆಯರೇ, ಪ್ರೇಮಿಗಳು, ಅಂದರೆ ಯಾರು, , ,ಪ್ರೀತಿಯಲ್ಲಿ ಗೆದ್ದವರು ಅನ್ನಬಹುದೇ, , ,ಜಗತ್ತಿನಲ್ಲಿ &#...ಸೋತವರಾರು, ಪ್ರೀತಿಸಲೇ ಇಲ್ಲವೇ, ,? ಅಸಲಿಗೆ, ಪ್ರೀತಿ .ಎಂದರೆ, ,ಏನು, , ,. ಎರಡು, ಮನಸ್ಸುಗಳ, ಮಿಲನ, ಅನ್ನಬಹುದೇ. ಅದೊಂದು, , ,ವರ್ಣಿಸಲಾ...ಕಾಲ ಹರಣ ಮಾಡಲು . ಇನ್ನು...ಪ್ರ...
sathyasimplystupid.blogspot.com
sathya simply,,stupid...?: MARINE PEARL...
http://sathyasimplystupid.blogspot.com/2009/12/marine-pearl.html
Friday, December 25, 2009. I Saw a marine pearl. Glittering in a seashore. That made me glance. When i try to reach that , ,. It just went away. When i tried to leave that, ,. It attracts me, ,. If i get that, ,. I save that in abbys of my heart. And make my blood marine. I lead my life in rememberence of that pearl. And my tears make the marine for its stay. Do u knw who is that " MARINE PEARL". She is my only " CARDIAC QUEEN". Who always remind me to " BE HAPPY". Sathish A S# JS Productions.
yayaathi.blogspot.com
ಯಯಾತಿ: August 2011
http://yayaathi.blogspot.com/2011_08_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 12 ಆಗಸ್ಟ್, 2011. ಸ್ವರೂಪ್ ಕೊಟ್ಟೂರ್ ಲೇಖನ-ಗಣಿಗಾರಿಕೆ ಸ್ಥಗಿತ ಸಂಡೂರಿನ ಮಡಿಲಲ್ಲಿ ಕಳೆದ ಒಂದು ದಿನದ ಅನುಭವದ ಮೆಲಕು. ಅದರಲ್ಲೂ ಕಳೆದ ದಶಕಗಳಿಂದ ನಡೆದ ಗಣಿಗಾರಿಕೆಯ ಭರಾಟೆಯಿಂದ ಬಳ್ಳಾರಿ ತರಗುಟ್ಟಿ ಹೋಯಿತು. ಆದರೆ ಈಗ ಕೊಂಚ ನಿರಾಳ! ನಿಟ್ಟುಸಿರು! ಇಲ್ಲಿನ ಸಂಪತ್ತನ್ನು ಕೇವಲ ಲಾಭದ ದೃಷ್ಠಿಯಿಂದ ನೋಡಿದ ಗಣಿಧಣಿಗ. ಳು ಪ್ರತಿಯಾಗಿ ಪ್ರಕೃತಿಯ ಲಾಲನೆಗಾಗಿ ಕೈಗೊಂಡ ಕ್ರಮಗಳು ಮಾತ್ರ ಶೂನ್ಯ. ಪೋಸ್ಟ್ ಮಾಡಿದವರು. 6:40 ಅಪರಾಹ್ನ. 1 ಕಾಮೆಂಟ್:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. ಲೇಬಲ್ಗಳು: 24duniya. 08 ಆಗಸ್ಟ್, 2011. ಸದಾ ಮ&...
yayaathi.blogspot.com
ಯಯಾತಿ: February 2012
http://yayaathi.blogspot.com/2012_02_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 08 ಫೆಬ್ರವರಿ, 2012. ರಾಜಕೀಯ ವಲಯದ ಸಾಂಸ್ಕೃತಿಕ ಜೀವಿ ಎಂ.ಪಿ.ಪ್ರಕಾಶ್ :ನೆನಪು. ಇದೇ 8 ಫೆಭ್ರುವರಿ 2012ಕ್ಕೆ ಎಂ.ಪಿ.ಪ್ರಕಾಶ ನಮ್ಮೊಡನಿಲ್ಲದೇ ಒಂದು ವರ್ಷ.ತನ್ನಿಮಿತ್ತ ಈ ಲೇಖನ). ಅವರ ನೆನಪು ನಮ್ಮನ್ನು ಕಾಡುತ್ತಲೇ ಇದೆ. ಪತ್ರೇಶ್ ಹಿರೇಮಠ್. ಪೋಸ್ಟ್ ಮಾಡಿದವರು. 2:33 ಅಪರಾಹ್ನ. ಕಾಮೆಂಟ್ಗಳಿಲ್ಲ:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಲೇಬಲ್ಗಳು: 24duniya. ನವೀನ ಪೋಸ್ಟ್ಗಳು. ಹಳೆಯ ಪೋಸ್ಟ್ಗಳು. ಬೆಂಬಲಿಗರು. ನೆನಪುಗಳು". 2 ವರ್ಷಗಳ ಹಿಂದೆ. ಬಯಲ ಹುಡಿ". ನನ್ನ&#...