renukaradya.blogspot.com
ಮೈಸೂರು ಮೇಲ್: November 2011
http://renukaradya.blogspot.com/2011_11_01_archive.html
ಮೈಸೂರು ಮೇಲ್. Monday, November 14, 2011. ಬ್ಯಾಂಕ್ಗಳ ಮಡಿವಂತಿಕೆ ಎಂಬ ಸೋಗಲಾಡಿತನ! ಪೋಸ್ಟ್ ಮಾಡಿದವರು. Saturday, November 5, 2011. ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ. ೧೦ ವರ್ಷ ಕಳೆದಿರಬೇಕು. ಇದಾಗಿ ೫ ವರ್ಷ ಕಳೆದಿರಬೇಕು. ಅದು ೨೦೧೧. ಎಂಬುದು ಭೂತಕಾಲದ ಪ್ರಶ್ನೆ. ಆದರೆ, ಅದು ಬಂದಾಗ ನೋಡಿಕೊಳ್ಳಣ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ. ಏನ್ ಮಾಡೋದು? ಕಾಲೈ ತಸಮೈ ನಮಃ. ಪೋಸ್ಟ್ ಮಾಡಿದವರು. Subscribe to: Posts (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಒಂದಿಷ್ಟು ಕನಸು. ಮೋಟುಗೋಡೆಯಾಚೆ ಇಣುಕಿ. The troubled history of the foreskin.
renukaradya.blogspot.com
ಮೈಸೂರು ಮೇಲ್: March 2011
http://renukaradya.blogspot.com/2011_03_01_archive.html
ಮೈಸೂರು ಮೇಲ್. Wednesday, March 9, 2011. ಉಳಿದ ಕನಸು. ನಾನೆ ಅಂದು ಬಿಟ್ಟೆ. ನಿನ್ನ ಎದೆಯೊಳಗೆ ಎಂತಹ ಕಸಿವಿಸಿ? ಹೇಳಲಾಗದಿದ್ದರೆ ಬಿಡು. ಮುಂದೊಂದು ದಿನ ಹುಣ್ಣಿಮೆಯ ರಾತ್ರಿ. ನಿನ್ನದೇ ಕಥೆ ಕೇಳುತೇನೆ. ಆಗ ತಂಗಾಳಿಯೂ ನನ್ನ ಜೊತೆಗಿರುತ್ತದೆ. ಎದ್ದು ಹೋಗುವ ಮುನ್ನ. ತಿರುಗಿ ನೋಡಿ ಏನಾದರೂ ಹೇಳುತ್ತೀಯಾ. ಎಂದು ಕಾದ್ದದ್ದೆ ಬಂತು. ಹದಿನಾರು ವರ್ಷ ಮತ್ತೆ. ಚಂದ್ರ ನನ್ನ ಪಾಲಿನ ಹುಣ್ಣಿಮೆ ತರಲಿಲ್ಲ. ಗೊತ್ತಾ! ನನ್ನೊಳಗೆ ಬದುಕಿನ ಅವಸರವಿತ್ತು. ಅಥವಾ ಗೊತ್ತಿತ್ತು. ನೀನು,ನಾನು.ನಮ್ಮ ಗೂಡು.ನಮ್ಮ ಪಾಡು. ಎಷ್ಟೇ ಆಗಲಿ ಆ ಹಾದಿ ನನ್ನದಲ್ಲವೇ? ಅದಕ್ಕೆ ನೀನು ಬರಲಿಲ್ಲ. ಬರದೇ ಹೋದರೆ ಬೇಡ. Subscribe to: Posts (Atom).
renukaradya.blogspot.com
ಮೈಸೂರು ಮೇಲ್: ಸೋಲಿನ ನಂತರವೂ...
http://renukaradya.blogspot.com/2010/04/blog-post.html
ಮೈಸೂರು ಮೇಲ್. Wednesday, April 28, 2010. ಸೋಲಿನ ನಂತರವೂ. ಮೊನ್ನೆ ಆರ್ದ್ರ ಮನಸ್ಸಿನ ವ್ಯಕ್ತಿಯೊಬ್ಬರು ತೀರಿ ಹೋದ ಅನಂತರದಲ್ಲಿ ಅವರ ಬಗ್ಗೆ ತಿಳಿದಿದ್ದವರೂ ತುಂಬಾ ಮರುಕ ಪಡುತ್ತಿದ್ದರು.ಎಲ್ಲವೂ ಇದ್ದಾಗ ಆತ ಎದ್ದು ಹೋದ ಯಾಕೆ? ಎಂಬುದು ತಿಳಿಯುತ್ತಿಲ್ಲಾ ಎಂಬುದು ಅವರ ಒಟ್ಟು ಮಾತಿನ ಸಾರಂಶವಾಗಿತ್ತು. ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವವರ ವರಸೆ ನನಗೆ ಪಾಪದ ಕೆಲಸವೆಂದು ಮುಂದ ...ಗೊತ್ತಿಲ್ಲ. ಪೋಸ್ಟ್ ಮಾಡಿದವರು. Subscribe to: Post Comments (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಒಂದಿಷ್ಟು ಕನಸು. ಧರಿತ್ರಿ.
poornimams.blogspot.com
ಪ್ರಕೃತಿ: September 2011
http://poornimams.blogspot.com/2011_09_01_archive.html
ಪ್ರಕೃತಿ. Wednesday, September 7, 2011. ಹುಡುಗಿರಂದ್ರೆ. ಚೆಂದಕಿಂತ ಚೆಂದ ನೀನೆ ಸುಂದ. ರ ನಿನ್ನ ನೋಡ ಬಂದ ಬಾನ ಚಂದಿರ. ಯಾಕೆ ಹೀಗೆ.ಈ ಹುಡುಗಿಯರಲ್ಲಿ ಅಂಥದ್ದೇನಿದೆ? ಇರುವ ಹುಡುಗಿಯರೆಲ್ಲರೂ ಸುರ ಸುಂದರಿಯರೋ? ಮೀನಿನ ಹೆಜ್ಜೆಯನ್ನಾದರೂ ಹುಡುಕಬಲ್ಲೆ, ಆದರೆ ಹುಡುಗಿಯರ ಮನಸನ್ನು ಅರಿಯಲಾರೆ ' ಎಂದು ಆ ಭಗವಂತನೇ ಹೇಳಿದ್ದನಂತೆ. ಇಡೀ ದಿನ ಕಿತ್ತಾಡುವ ಹುಡುಗಿಯರೇ ಬಿಟ್ಟಿರದ ಸ್ನೇಹಿತೆಯರಾಗಿಬಿಡುತ್ತಾರೆ! ಇದ್ದುಬಿಡುತ್ತಾರೆ. ಅಥವಾ ಎಂಥದ್ದೋ ಸನ್ನಿವೇಶಗಳನ್ನು ಮೆಟ್ಟಿ ನ ...ಅಂದು ಹೇಳಿದ್ದಿರಬೇಕು ! ಓರ್ವ ಹುಡುಗಿಯನ್ನು ಆತ್ಮೀಯ ಸ್ನೇಹņ...Monday, September 5, 2011. ಕಣ್ಣಲ್ಲಿ ಕಣ&...ಕೇವಲ ಇಷ&#...
kaasagidiary.blogspot.com
ಖಾಸಗಿ ಡೈರಿ: April 2009
http://kaasagidiary.blogspot.com/2009_04_01_archive.html
ಖಾಸಗಿ ಡೈರಿ. ಬದುಕು ಗದ್ದಲದ ಸಂತಿ. Thursday, April 30, 2009. ಗೆಳೆಯರೆ,. ಶ್ರೀನಿವಾಸಗೌಡ. ಶ್ರೀನಿವಾಸಗೌಡ. ಚುಂಬಿಸಿ, ಚುಂಬಿಸಿ, ಚುಂಬಿಸಿ ಕೊಲ್ಲೇ, ನನ್ನನ್ನೇ. ಹಾಡಿನ ಸಾಹಿತ್ಯದ ಬಗ್ಗೆ ಅಗಲಿ, ಸಂಗೀತದ ಬಗ್ಗೆ ಆಗಲಿ ತಲೆಗೆ ಹಚ್ಚಿಕೊಳ್ಳದ ನಾವು. ಕಾರು ಹತ್ತಿದ ಒಡನೆ ಕೊಲೆಯಾಗಲು ಕಾತರಿಸುತ್ತಿದ್ದೆವು. ನಾವು ಹತ್ತಿಸಿದ ಚಟಕೆ ಅವರು ಬಿದ್ದರು.ಟಿಪಿಕಲ್ ಕೊಟ್ಟೂರು ಶೈಲಿಯಲ್ಲಿ ನಿರಂಜನ್ ಇನ್ನೂ ಹೆಂಗೆ...ನಾನಂತು ಇದೆ ಹಾಡನ್ನ ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ,. ನೀವು ಟ್ರೈ ಮಾಡಿ. ಶ್ರೀನಿವಾಸಗೌಡ. ಶ್ರೀನಿವಾಸಗೌಡ. Wednesday, April 29, 2009. ಮೆಟ್ರೋ ರೈಲು ನ...ದೆಹಲಿ ಇದೆ...ಬರೆ ಬಟ...
kaasagidiary.blogspot.com
ಖಾಸಗಿ ಡೈರಿ: May 2009
http://kaasagidiary.blogspot.com/2009_05_01_archive.html
ಖಾಸಗಿ ಡೈರಿ. ಬದುಕು ಗದ್ದಲದ ಸಂತಿ. Saturday, May 16, 2009. ಸಿಂಗ್. ಕಿಂಗ್. ಕಿಂಗ್. ಸಿಂಗ್. ಚುನಾವಣೆಗಳ. ಪಲಿತಾಂಶ. ಬರುತ್ತಾ. ತುಂಬಾ. ಹೇಳಿಬಿಡಬೇಕು. ಹೇಳಬೇಕಿದ್ದನ್ನು. ತ್ತೇನೆ. ರಾಜೀನಾಮೆ. ಕೊಡಬೇಕಿಲ್ಲದ. ಸಿಂಗ್. ಇದ್ದಾರಲ್ಲ. ಮುಂಚೆ. ಹೇಗಿದ್ದರೂ. ಏನಾಗಿದ್ದರು. ಸಹೋದ್ಯೋಗಿ. ಪ್ರಶಾಂತ. ಕತೆಯಿದು. ಹಿಂದಿ. ವಾಹಿನಿಗಳಲ್ಲಿ. ರಾತ್ರಿ. ಸುರ್ಕಿಯೋಸೆ. ಅಪೇರ್ಸ್. ಕಾರ್ಯಕ್ರಮ. ಬರುತ್ತೆ. ಬಹುಮುಖ್ಯ. ಸುದ್ದಿಯನ್ನ. ಹಿಡಿದು. ಹಿನ್ನೆಲೆ. ಮುನ್ನೆಲೆ. ಸಂಪೂರ್ಣ. ಮಾಹಿತಿ. ಕಾರ್ಯಕ್ರಮ. ಕನ್ನಡದಲ್ಲಿ. ಸುದ್ದಿಗಿಂತ. ಕಾರ್ಯಕ್ರಮ. ಅಂದುಕೊಳ್ಳಿ. ಕಾರ್ಯಕ್ರಮದ. ಪೂರ್ತಿ. ಉಸ್ತುವಾರಿ. ತಲೆಬಿಸಿಯ. ಕೊಟ್ಟ...ಪ್ರ...
kaasagidiary.blogspot.com
ಖಾಸಗಿ ಡೈರಿ: May 2011
http://kaasagidiary.blogspot.com/2011_05_01_archive.html
ಖಾಸಗಿ ಡೈರಿ. ಬದುಕು ಗದ್ದಲದ ಸಂತಿ. Sunday, May 8, 2011. ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್. Finally, Peepli live at Jantar Mantar is over! Anna Hazare is an absolete man running a comic 'revolution' assisted by many dubious characters. Snv Sudhir, Brijesh Kalappa, Anil Das and 8 others like this. Rohan Gideon, hey DP, this is the first "comic" comment i have come across about AH. Enlighten us why you think so! Dp Satish this sathyagraha is a blackmail by some self styled 'activists'. Dp Satish What nonsense?
poornimams.blogspot.com
ಪ್ರಕೃತಿ: March 2013
http://poornimams.blogspot.com/2013_03_01_archive.html
ಪ್ರಕೃತಿ. Tuesday, March 19, 2013. ಪ್ರೀತಿ. ಪ್ರೀತಿಯ ಭಾವಗಳೇನೆ ಭೂಮಿಯ ಮೇಲಿರೋ ಬಣ್ಣಗಳು . ಪ್ರೀತಿನೆ ಇಲ್ಲದೆ ಹೋದರೆ ಬಣ್ಣಗಳೆಲುಂಟು . ಪ್ರೀತಿಯ ರೂಪವೇ ತಾನೇ ಎಲ್ಲೇಡೆ ಚೆಲ್ಲಿರೋ ಚೆಲುವುಗಳು. ಪ್ರೀತಿನೆ ಇಲ್ಲದೇ ಹೋದರೆ ಚೆಲುವಿನೆಲ್ಲುಂಟು. Subscribe to: Posts (Atom). View my complete profile. ಪ್ರೀತಿ. ಅಭಿವ್ಯಕ್ತಿ. ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ! ಆಶಾವಾದಿ. Indian News: Latest Breaking News in India, Bollywood News, Cricket News, Stock Market and Business News. Welcome to kannadaprabha.com. Awesome Inc. theme. Powered by Blogger.
renukaradya.blogspot.com
ಮೈಸೂರು ಮೇಲ್: ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ
http://renukaradya.blogspot.com/2011/11/blog-post.html
ಮೈಸೂರು ಮೇಲ್. Saturday, November 5, 2011. ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ. ೧೦ ವರ್ಷ ಕಳೆದಿರಬೇಕು. ಇದಾಗಿ ೫ ವರ್ಷ ಕಳೆದಿರಬೇಕು. ಅದು ೨೦೧೧. ಎಂಬುದು ಭೂತಕಾಲದ ಪ್ರಶ್ನೆ. ಆದರೆ, ಅದು ಬಂದಾಗ ನೋಡಿಕೊಳ್ಳಣ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ. ಏನ್ ಮಾಡೋದು? ಕಾಲೈ ತಸಮೈ ನಮಃ. ಪೋಸ್ಟ್ ಮಾಡಿದವರು. Subscribe to: Post Comments (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ! ಒಂದಿಷ್ಟು ಕನಸು. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಧರಿತ್ರಿ. ಜೀವನ ಮತ್ತು ತೂಕ. ಕಾಯಬೇಕು.
uliyadiralihejjegurutu.blogspot.com
ಉಳಿಯದಿರಲಿ ಹೆಜ್ಜೆ ಗುರುತು: June 2010
http://uliyadiralihejjegurutu.blogspot.com/2010_06_01_archive.html
ಉಳಿಯದಿರಲಿ ಹೆಜ್ಜೆ ಗುರುತು. ಹಿಂಬಾಲಿಸದಿರಲಿ ನೆರಳು. Friday 18 June 2010. ಮತ್ತೆ ಕಡಲಿಗೆ ಮರಳಬೇಕು . ಕಡಲ ದಂಡೆಗೆ ಮರಳಿ. ಮರಳಿನಾಟವ ಆಡಿ. ಮತ್ತೆ ಕಡಲಿಗೆ ಮರಳಬೇಕು . ಮರಳ ಮನೆಯನು ಕಟ್ಟಿ. ಮೋಹದಲಿ ಮರುಳಾಗಿ. ನನ್ನದೆನ್ನುತ ಬೀಗಿ. ಕಳೆದುಕೊಂಡು ಮತ್ತೆ. ಮರುಗುವೆನು ಮರುಳನಂತೆ. ಕಡಲೊಳಗೆ ಕಳೆದೊಡನೆ. ದಂಡೆಯಲಿ ಹುಡುಕುವೆನು. ಸಿಗದೇ ಒದ್ದಾಡುವೆನು. ಹುಡುಕುತಲಿ ಕಳೆದದ್ದೇ. ಮರೆಯುವೆನು. ಆಟವಾಡಲು ಬಂದು. ಆಟವನೆ ಮರೆತು. ದಂಡೆಯಲೇ ಕಾಲೂರಿ. ಮರಳಲೊಲ್ಲೇನೆಂದು. ಕಣ್ಣೀರು ಕರೆವಾಗ. ಮೇಲೆ ನಿಂತವನು. ನೋಡಿ ನಸುನಕ್ಕನಂತೆ! ಹೌದು ಮರೆತಿದ್ದೆ,. ಕಡಲ ದಂಡೆಗೆ ಮರಳಿ. ಮರಳಿನಾಟವ ಆಡಿ. Links to this post. ಓದುವ ಹ...
SOCIAL ENGAGEMENT