renukaradya.blogspot.com
ಮೈಸೂರು ಮೇಲ್: March 2011
http://renukaradya.blogspot.com/2011_03_01_archive.html
ಮೈಸೂರು ಮೇಲ್. Wednesday, March 9, 2011. ಉಳಿದ ಕನಸು. ನಾನೆ ಅಂದು ಬಿಟ್ಟೆ. ನಿನ್ನ ಎದೆಯೊಳಗೆ ಎಂತಹ ಕಸಿವಿಸಿ? ಹೇಳಲಾಗದಿದ್ದರೆ ಬಿಡು. ಮುಂದೊಂದು ದಿನ ಹುಣ್ಣಿಮೆಯ ರಾತ್ರಿ. ನಿನ್ನದೇ ಕಥೆ ಕೇಳುತೇನೆ. ಆಗ ತಂಗಾಳಿಯೂ ನನ್ನ ಜೊತೆಗಿರುತ್ತದೆ. ಎದ್ದು ಹೋಗುವ ಮುನ್ನ. ತಿರುಗಿ ನೋಡಿ ಏನಾದರೂ ಹೇಳುತ್ತೀಯಾ. ಎಂದು ಕಾದ್ದದ್ದೆ ಬಂತು. ಹದಿನಾರು ವರ್ಷ ಮತ್ತೆ. ಚಂದ್ರ ನನ್ನ ಪಾಲಿನ ಹುಣ್ಣಿಮೆ ತರಲಿಲ್ಲ. ಗೊತ್ತಾ! ನನ್ನೊಳಗೆ ಬದುಕಿನ ಅವಸರವಿತ್ತು. ಅಥವಾ ಗೊತ್ತಿತ್ತು. ನೀನು,ನಾನು.ನಮ್ಮ ಗೂಡು.ನಮ್ಮ ಪಾಡು. ಎಷ್ಟೇ ಆಗಲಿ ಆ ಹಾದಿ ನನ್ನದಲ್ಲವೇ? ಅದಕ್ಕೆ ನೀನು ಬರಲಿಲ್ಲ. ಬರದೇ ಹೋದರೆ ಬೇಡ. Subscribe to: Posts (Atom).
renukaradya.blogspot.com
ಮೈಸೂರು ಮೇಲ್: ಸೋಲಿನ ನಂತರವೂ...
http://renukaradya.blogspot.com/2010/04/blog-post.html
ಮೈಸೂರು ಮೇಲ್. Wednesday, April 28, 2010. ಸೋಲಿನ ನಂತರವೂ. ಮೊನ್ನೆ ಆರ್ದ್ರ ಮನಸ್ಸಿನ ವ್ಯಕ್ತಿಯೊಬ್ಬರು ತೀರಿ ಹೋದ ಅನಂತರದಲ್ಲಿ ಅವರ ಬಗ್ಗೆ ತಿಳಿದಿದ್ದವರೂ ತುಂಬಾ ಮರುಕ ಪಡುತ್ತಿದ್ದರು.ಎಲ್ಲವೂ ಇದ್ದಾಗ ಆತ ಎದ್ದು ಹೋದ ಯಾಕೆ? ಎಂಬುದು ತಿಳಿಯುತ್ತಿಲ್ಲಾ ಎಂಬುದು ಅವರ ಒಟ್ಟು ಮಾತಿನ ಸಾರಂಶವಾಗಿತ್ತು. ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವವರ ವರಸೆ ನನಗೆ ಪಾಪದ ಕೆಲಸವೆಂದು ಮುಂದ ...ಗೊತ್ತಿಲ್ಲ. ಪೋಸ್ಟ್ ಮಾಡಿದವರು. Subscribe to: Post Comments (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಒಂದಿಷ್ಟು ಕನಸು. ಧರಿತ್ರಿ.
renukaradya.blogspot.com
ಮೈಸೂರು ಮೇಲ್: August 2009
http://renukaradya.blogspot.com/2009_08_01_archive.html
ಮೈಸೂರು ಮೇಲ್. Thursday, August 13, 2009. ಪತ್ರಿಕೆಗಳು ಬರುತ್ತವೇ ಸುಮ್ಮನಿರು! ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವು ಕರ್ನಾಟಕದಲ್ಲಿ ಅಂತಹದೊಂದು ಪ್ರಯತ್ನ ನಡೆದಿಲ್ಲ ಎನ್ನುವುದು ವಿಚಿತ್ರವೆನಿಸುತ್ತದೆ. ಪೋಸ್ಟ್ ಮಾಡಿದವರು. Friday, August 7, 2009. ಹುಟ್ಟಿನಿಂದ ಮಂತ್ರದಲ್ಲೆ. ಮಿರುಗುವ. ನನ್ನ ಮೈಗೆ. ಅವನೊಬ್ಬ ಬೇಕಾಗಿದ್ದ. ಅವನೊಬ್ಬನೇ ಬೇಕಾಗಿದ್ದ! ಮತ್ತೆ ಮತ್ತೆ ಕಾಡುವ. ಮಣ್ಣಿನ ವಾಸನೆ! ಊರು ಹೊಡೆದ ಮಂತ್ರಗಳು. ನನ್ನೊಳಗಿನ ಹೆಣ್ತನಕ್ಕೆ. ಜೀವಕೊಡಲಾರವು ಅನ್ನಿಸಿದಾಗಲೆಲ್ಲಾ. ಅವನ ಕಣ್ಣು ನನ್ನ ಕನಸಾಗುತ್ತಿತ್ತು. ಅವನೊಳಗಿನ ಬೆವರು. ನಾನು ನಿಜವಾಗಿಯೂ. ಉಷಾಳಂತೆ! ನಮ್ಮೊಳಗಿನ. ಇಂತಹ ಮಾ...ಇಷ್...
renukaradya.blogspot.com
ಮೈಸೂರು ಮೇಲ್: ಹೇಗೆ ಬದುಕಬೇಕು?
http://renukaradya.blogspot.com/2009/09/blog-post.html
ಮೈಸೂರು ಮೇಲ್. Saturday, September 12, 2009. ಹೇಗೆ ಬದುಕಬೇಕು? ಹಾಗಾದರೇ ಹೇಗೆ ಬದುಕಬೇಕು? ಪ್ರಾಮಾಣಿಕ ಎನ್ನವುದು ಮನುಷ್ಯತ್ವಕ್ಕೆ ಸಂಬಂಧಿಸಿದ್ದಾ? ಅಥವಾ ಮನುಷ್ಯನ ವೇಷದ ಮೇಲ್ನೋಟಕ್ಕೆ ಸಂಬಂಧಪಟ್ಟಿದ್ದಾ? ಪೋಸ್ಟ್ ಮಾಡಿದವರು. ಶ್ರೀನಿವಾಸಗೌಡ. ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಾಗ ಕಳೆದುಹೋದ ದಿನಗಳು ಸಿಲ್ಲಿ ಯಾಗಿ ಮಾರ್ಪಡುತ್ತವೆ. September 12, 2009 at 7:49 AM. ಎಚ್.ಎನ್. ಈಶಕುಮಾರ್. ಹೆಗ್ಗೆರೆಯವರೇ ಕೆಲಸವಷ್ಟೇ ಮುಖ್ಯ ಗಾಂಧೀಜಿಯ ಜಾತಿ ನಮಗೆ ತಿಳಿದಿಲ...September 12, 2009 at 10:01 AM. September 13, 2009 at 4:20 AM. There is a very high level (low level? ಅಣ್ಣņ...
renukaradya.blogspot.com
ಮೈಸೂರು ಮೇಲ್: ಬ್ಯಾಂಕ್ಗಳ ಮಡಿವಂತಿಕೆ ಎಂಬ ಸೋಗಲಾಡಿತನ..!
http://renukaradya.blogspot.com/2011/11/blog-post_14.html
ಮೈಸೂರು ಮೇಲ್. Monday, November 14, 2011. ಬ್ಯಾಂಕ್ಗಳ ಮಡಿವಂತಿಕೆ ಎಂಬ ಸೋಗಲಾಡಿತನ! ಪೋಸ್ಟ್ ಮಾಡಿದವರು. Subscribe to: Post Comments (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ! ಒಂದಿಷ್ಟು ಕನಸು. ಮೊಹರಂ ಅಂದರೆ ಹುಲಿ ವೇಷ, ಅಳ್ಳೊಳ್ಳಿ ಬವ್ವ…. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಧರಿತ್ರಿ. ಜೀವನ ಮತ್ತು ತೂಕ. ಶನಿವಾರ ಸಂತೆ. ಬಂಡವಾಳಶಾಹಿ ತತ್ವದ ನಿರಂತರತೆ? ದೇಸೀಮಾತು. ಕಾಯಬೇಕು. ಕೂರ್ಮಾವತಾರ ವಿಮರ್ಶೆ. ಖಾಸಗಿ ಡೈರಿ. ನದಿ ಪ್ರೀತಿ. ಪು೦ಗಿ ನಾದ. ಜೀವನ್ಮುಖಿ.
renukaradya.blogspot.com
ಮೈಸೂರು ಮೇಲ್: September 2009
http://renukaradya.blogspot.com/2009_09_01_archive.html
ಮೈಸೂರು ಮೇಲ್. Saturday, September 12, 2009. ಹೇಗೆ ಬದುಕಬೇಕು? ಹಾಗಾದರೇ ಹೇಗೆ ಬದುಕಬೇಕು? ಪ್ರಾಮಾಣಿಕ ಎನ್ನವುದು ಮನುಷ್ಯತ್ವಕ್ಕೆ ಸಂಬಂಧಿಸಿದ್ದಾ? ಅಥವಾ ಮನುಷ್ಯನ ವೇಷದ ಮೇಲ್ನೋಟಕ್ಕೆ ಸಂಬಂಧಪಟ್ಟಿದ್ದಾ? ಪೋಸ್ಟ್ ಮಾಡಿದವರು. Subscribe to: Posts (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ! ಒಂದಿಷ್ಟು ಕನಸು. ಮೊಹರಂ ಅಂದರೆ ಹುಲಿ ವೇಷ, ಅಳ್ಳೊಳ್ಳಿ ಬವ್ವ…. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಧರಿತ್ರಿ. ಜೀವನ ಮತ್ತು ತೂಕ. ಶನಿವಾರ ಸಂತೆ. ದೇಸೀಮಾತು. ಕಾಯಬೇಕು. View my complete profile.
renukaradya.blogspot.com
ಮೈಸೂರು ಮೇಲ್: ಉಳಿದ ಕನಸು
http://renukaradya.blogspot.com/2011/03/blog-post.html
ಮೈಸೂರು ಮೇಲ್. Wednesday, March 9, 2011. ಉಳಿದ ಕನಸು. ನಾನೆ ಅಂದು ಬಿಟ್ಟೆ. ನಿನ್ನ ಎದೆಯೊಳಗೆ ಎಂತಹ ಕಸಿವಿಸಿ? ಹೇಳಲಾಗದಿದ್ದರೆ ಬಿಡು. ಮುಂದೊಂದು ದಿನ ಹುಣ್ಣಿಮೆಯ ರಾತ್ರಿ. ನಿನ್ನದೇ ಕಥೆ ಕೇಳುತೇನೆ. ಆಗ ತಂಗಾಳಿಯೂ ನನ್ನ ಜೊತೆಗಿರುತ್ತದೆ. ಎದ್ದು ಹೋಗುವ ಮುನ್ನ. ತಿರುಗಿ ನೋಡಿ ಏನಾದರೂ ಹೇಳುತ್ತೀಯಾ. ಎಂದು ಕಾದ್ದದ್ದೆ ಬಂತು. ಹದಿನಾರು ವರ್ಷ ಮತ್ತೆ. ಚಂದ್ರ ನನ್ನ ಪಾಲಿನ ಹುಣ್ಣಿಮೆ ತರಲಿಲ್ಲ. ಗೊತ್ತಾ! ನನ್ನೊಳಗೆ ಬದುಕಿನ ಅವಸರವಿತ್ತು. ಅಥವಾ ಗೊತ್ತಿತ್ತು. ನೀನು,ನಾನು.ನಮ್ಮ ಗೂಡು.ನಮ್ಮ ಪಾಡು. ಎಷ್ಟೇ ಆಗಲಿ ಆ ಹಾದಿ ನನ್ನದಲ್ಲವೇ? ಅದಕ್ಕೆ ನೀನು ಬರಲಿಲ್ಲ. ಬರದೇ ಹೋದರೆ ಬೇಡ. ಸಹಯಾತ್ರಿ. ಅಣ್ಣಾ ಹಜ...ನನ್...
renukaradya.blogspot.com
ಮೈಸೂರು ಮೇಲ್: ಪತ್ರಿಕೆಗಳು ಬರುತ್ತವೇ ಸುಮ್ಮನಿರು..!
http://renukaradya.blogspot.com/2009/08/blog-post_13.html
ಮೈಸೂರು ಮೇಲ್. Thursday, August 13, 2009. ಪತ್ರಿಕೆಗಳು ಬರುತ್ತವೇ ಸುಮ್ಮನಿರು! ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವು ಕರ್ನಾಟಕದಲ್ಲಿ ಅಂತಹದೊಂದು ಪ್ರಯತ್ನ ನಡೆದಿಲ್ಲ ಎನ್ನುವುದು ವಿಚಿತ್ರವೆನಿಸುತ್ತದೆ. ಪೋಸ್ಟ್ ಮಾಡಿದವರು. ಪ್ರವೀ said. ಯಾವುದೇ ಸ್ಥಾನಕ್ಕೆ ಜಾತಿ ಅನ್ನುವುದು ಮಾನದಂಡ ಯಾಕಾಗಬೇಕು? ದಲಿತ ಎಂಬ ಒಂದೇ ಕಾರಣಕ್ಕೆ ಸಂಪಾದಕನನ್ನಾಗಿ ಮಾಡಬೇಕಾ? August 13, 2009 at 10:02 PM. ದಿನೇಶ್ ಕುಮಾರ್ ಎಸ್.ಸಿ. ಶುಭಾಶಯಗಳು. August 13, 2009 at 10:47 PM. August 15, 2009 at 5:49 AM. Not for that one reason.and, it is waste to explain to you why? Its in your mind. Ok.
renukaradya.blogspot.com
ಮೈಸೂರು ಮೇಲ್: April 2010
http://renukaradya.blogspot.com/2010_04_01_archive.html
ಮೈಸೂರು ಮೇಲ್. Wednesday, April 28, 2010. ಸೋಲಿನ ನಂತರವೂ. ಮೊನ್ನೆ ಆರ್ದ್ರ ಮನಸ್ಸಿನ ವ್ಯಕ್ತಿಯೊಬ್ಬರು ತೀರಿ ಹೋದ ಅನಂತರದಲ್ಲಿ ಅವರ ಬಗ್ಗೆ ತಿಳಿದಿದ್ದವರೂ ತುಂಬಾ ಮರುಕ ಪಡುತ್ತಿದ್ದರು.ಎಲ್ಲವೂ ಇದ್ದಾಗ ಆತ ಎದ್ದು ಹೋದ ಯಾಕೆ? ಎಂಬುದು ತಿಳಿಯುತ್ತಿಲ್ಲಾ ಎಂಬುದು ಅವರ ಒಟ್ಟು ಮಾತಿನ ಸಾರಂಶವಾಗಿತ್ತು. ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವವರ ವರಸೆ ನನಗೆ ಪಾಪದ ಕೆಲಸವೆಂದು ಮುಂದ ...ಗೊತ್ತಿಲ್ಲ. ಪೋಸ್ಟ್ ಮಾಡಿದವರು. Subscribe to: Posts (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಒಂದಿಷ್ಟು ಕನಸು. The troubled history of the foreskin.
renukaradya.blogspot.com
ಮೈಸೂರು ಮೇಲ್: ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ
http://renukaradya.blogspot.com/2011/11/blog-post.html
ಮೈಸೂರು ಮೇಲ್. Saturday, November 5, 2011. ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ. ೧೦ ವರ್ಷ ಕಳೆದಿರಬೇಕು. ಇದಾಗಿ ೫ ವರ್ಷ ಕಳೆದಿರಬೇಕು. ಅದು ೨೦೧೧. ಎಂಬುದು ಭೂತಕಾಲದ ಪ್ರಶ್ನೆ. ಆದರೆ, ಅದು ಬಂದಾಗ ನೋಡಿಕೊಳ್ಳಣ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ. ಏನ್ ಮಾಡೋದು? ಕಾಲೈ ತಸಮೈ ನಮಃ. ಪೋಸ್ಟ್ ಮಾಡಿದವರು. Subscribe to: Post Comments (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ! ಒಂದಿಷ್ಟು ಕನಸು. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಧರಿತ್ರಿ. ಜೀವನ ಮತ್ತು ತೂಕ. ಕಾಯಬೇಕು.