 raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 2/1/12 - 3/1/12
                                        http://raghavendrathekkar.blogspot.com/2012_02_01_archive.html
                                        ಭಾವಗೀತೆಗಳು. Sunday, February 26, 2012. ಕವಿತೆ-ಪ್ರಶ್ನೆ. ನಾ ಬರೆಯೋದು ನನಗಲ್ಲ. ಮೂಡುವ ಸಾಲುಗಳೂ ನನದಲ್ಲ. ವಸ್ತು ಅದಾಗೆ ಅದು ಬರೆಸಿಕೊಂಡು. ನಾನದರ ಮಾಧ್ಯಮ ಆಗೋ ಆಸೆ. ಸಾಲುಗಳೋದಿ ಕವಿತೆ ಕಥೆ ಅಂದಿರೆಲ್ಲ. ವಿಷಯಗಳೂ ನನದಲ್ಲವೆಂದು ಒಪ್ಪಿರೆಲ್ಲ. ಗ್ರಹಿಕೆಗೆ ಬಂದದ್ದೂ ಅದಾಗೆ. ಗೀಚಿದೆ ಅದ ನಾ ನಿಮಗಾಗೆ. ಗೆಳೆಯ ಹೇಳಿದ ಬರೆದದ್ದನ್ನೂ ಕೂಡಿಡೆಂದು. ನನಗೆ ಕ್ಲೀಷೆ ನನದಲ್ಲದರ ಮೇಲೆ. ತನ್ನದೆಂದು ಹಕ್ಕಸಾಧಿಸಿ ಕೂಡಿಡುವದು ಎಂತೆಂದು? ಅನುಭವಕ್ಕೆ ಬಂದದ್ದನ್ನು ಜನ ತಿಳಿಯಲೆಂದು ಬರೆದೆ. ಹಸಿವು,ಬಡತನಕ್ಕೆ ತುಟಿಯಾಡಿಸ ಬಯಸುತ್ತೇನೆ. ನಾ ಏನ ಬರೆಯಲಿ? ಹೆಂಗೆ ಬರೆಯಲಿ? ಎಂದು ಮನ ಕಾಡಿದೆ. Saturday, February 25, 2012. 
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 11/1/11 - 12/1/11
                                        http://raghavendrathekkar.blogspot.com/2011_11_01_archive.html
                                        ಭಾವಗೀತೆಗಳು. Saturday, November 12, 2011. ಅಸೆ - ದುರಾಸೆ. ಮಿನುಗು ತಾರೆ ಪಡೆಯಲೇಕೆ ಹಂಬಲ. ಬದುಕೇ ಹೊಳಪಿಲ್ಲದ ಹರಳಾಗಿರುವಾಗ? ಮಳೆ ಸುರಿಸುವ ಮುಗಿಲಾಗಲೇಕೆ ಹಂಬಲ. ಮನಸ್ಸು ಬರಡು ಮರುಭೂಮಿಯಾಗಿರುವಾಗ? ನದಿಯು ತೊರೆಯ ಸ್ನೇಹ ಮರೆತಿರುವಾಗ. ನದಿಗೆ ಕಡಲಾಗುವ ದುರಾಸೆ! ಸೌಗಂಧ ಹೂವ ಋಣ ಮರೆತಿರುವಾಗ. ಸೌಗಂಧಕ್ಕೆ ತನ್ನಿಂದ ತಾನೇ ಹರಡುವಾಸೆ! ದೇವರ ಪರಮ ಭಕ್ತ ಎನಿಸಿಕೊಳ್ಳುವಾಸೆ. ಭಯ ಭಕ್ತಿ ಇಲ್ಲದ ನಾ-ಆಸ್ತಿಕನಿಗೆ! ಜನಪರ ನಾಯಕನಾಗುವಾಸೆ. ನಿಷ್ಠೆ ಕಾಳಜಿ ಇಲ್ಲದ ಮನುಷ್ಯ ಹುಳುವಿಗೆ! ತನ್ನ ಒಲವು ತೊಡಕುಗಳ ಅರಿವಿಲ್ಲದವನಿಗೆ. ಇತರರ ದುಮ್ಮಾನಗಳ ನೀಗಿಸುವಾಸೆ! Labels: ಕವಿತೆಗಳು. Thursday, November 10, 2011. 
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 7/1/12 - 8/1/12
                                        http://raghavendrathekkar.blogspot.com/2012_07_01_archive.html
                                        ಭಾವಗೀತೆಗಳು. Tuesday, July 31, 2012. ಕನಸಿನೊಂದಿಗಿನ ಜೀವ. ಎಡ ಬಲ ತಿರುಗಿದರೆ ಏಟು. ಮೈ ಕಸುವೂ ಜಾರುತ್ತಿದೆ. ನಂಬಿಕೆ ಎಂಬುದು ನನ್ನನ್ನೆ ನೋಡಿ. ಗಹಗಹಿಸಿ ನಗುತ್ತಿದೆ. ಆದರೂ ನಾನು ಬದುಕುತ್ತಿದ್ದೆನೆ. ಥುತ್ತ್ ಎಂದು ನನಗೆ ಉಗಿದುಕೊಂಡು. ನನ್ನದೆ ಜೀವನದ ತಿರುವುಗಳು. ನನಗೆ ಗೊತ್ತಿಲ್ಲದಂತೆ ಇತರವೂ ಆದಾಗ. ಭಾಸವಾಗುವುದೆನಗೆ ನಾ ತಿರುಗುವ ಬುಗರಿ. ತಿರುಗಿಸುವ ಸೂತ್ರದಾರ. ಅಡ್ಡ ಬಿದ್ದು ನಗುತಿಪ ಖುಷಿಯೊಂದಿಗೆ. ಗಾಳಿಯಲ್ಲಿ ದಾರವ ಬೀಸುತ್ತಾ. ಇಷ್ಟೆನಾ ಬದುಕು ಸಂಬಂಧ? ಹೆತ್ತವರಿಂದ ಹೆಚ್ಚು ಅಂದುಕೊಂಡದ್ದು. ಮರೀಚಿಕೆಯಾ. ಕರ್ಮ ನಾ ಪಡೆದಿದ್ದೆ ಇಷ್ಟಾ? ಎಲ್ಲವನ್ನೂ ಕಳೆಯಲೂ ನಾ. ಗೊತ್ತಿಲ್ಲ. ಕ್ರಮೇಣ ಗಲ&#...ಉಪಾ...
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 3/1/12 - 4/1/12
                                        http://raghavendrathekkar.blogspot.com/2012_03_01_archive.html
                                        ಭಾವಗೀತೆಗಳು. Wednesday, March 28, 2012. ಸರ್ಕಾರಿ ಶಾಲೆ ನಕ್ಸಲೈಟ್ ಹುಟ್ಟಿಸೊ ಕೇಂದ್ರಗಳಾಗಿ ಕಂಡಿದ್ದೇಕೆ ರವಿಶಂಕರ್? Labels: ಲೇಖನಗಳು. Tuesday, March 27, 2012. ಸೈಕಲ್ ನಂಟು. ಈಶ್ವರ ಕಿರಣ ಭಟ್ :-. ಟ್ರಿಣ್ ಟ್ರಿಣ್ ನೆನಪುಗಳು, ಹುಸಿಕೋಪಗಳು. ಮಗನೇ ಕಲಿಸುತ್ತೇನೆ ಎನ್ನುವ ಡೈಲಾಗುಗಳು! ಬರೀ ಸೈಕಲ್ ನೆನಪು! ಈಗ ಬೈಕು ಬಂದು ಮಿತಿಮೀರಿದ ವೇಗ, ಹುಡುಗಿಯರ ಶಾಲು ಕೂಡಾ ಕಾಣಿಸದಿರುವದು ವಿಪರ್ಯಾಸ! ಸೈಕಲ್ ಜೊತೆ ಒಳ್ಳೆಯ ನೆನಪುಗಳು ಜೊತೆಗಿವೆಯಪ್ಪ :). ಮೊಹಮ್ಮದ್ ಇಮ್ತಿಯಾಜ್ :-. ಮೊಹಮದ್ ಹನೀಫ್ ಸೈತ್:-. ಜಯಪಾಲ್ ಹಿರಿಯಾಳು:-. ಪ್ರವೀಣ್ ಸೂಡ:-. ಅನುಪಮ ಗೌಡ:-. ಮಲ್ಲಿ ಸಾಗರ್:-. ಬ್ರೇಕ್ ...ನನಗೆ ಸ...
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 2/1/13 - 3/1/13
                                        http://raghavendrathekkar.blogspot.com/2013_02_01_archive.html
                                        ಭಾವಗೀತೆಗಳು. Sunday, February 17, 2013. ಈ ದಿನಗಳಲ್ಲಿ…. ಹೊತ್ತಿನ ಕೂಳಿಗೆ. ಬೆಳೆದ ಧಾನ್ಯ,ಬೇಳೆ,ಕಾಳು. ದಾಸ್ತಾನು ಮಳಿಗೆಗೆ ಸೇರಿ. ಬೆಳೆದ ಆತನದೆ ಮಡಿಲಿಗೆ. ಮತ್ತೆ ತಲುಪುವಲ್ಲಿ ಕಾಡುತಿದೆ ಹಣದುಬ್ಬರ. ಈ ದಿನಗಳಲ್ಲಿ……. ತಿನ್ನೋ ಕೂಳಿಗೆ ಮಾತ್ರವಲ್ಲ. ಬೆಲೆಯೇರಿದ ಬೆಳೆಯ ತಿಂದ. ಮಾನವನ ಮಸ್ಥಿಷ್ಕಕ್ಕೂ ಮದವೇರಿದೆ. ಕಾಂಚಾಣದೆಡೆಗೆ ಒಲವು ತೋರಿಪ ಅವನಿಗೆ. ಕುಳಿತೆದ್ದುನಿಂತರೂ ಕಾಡುತಿದೆ ಹಣದುಬ್ಬರ. ಈ ದಿನಗಳಲ್ಲಿ……. ಮಾನವೀಯತೆಯೊಳಗೆ ಮಡಿವಂತಿಕೆಯ ಸೆರಗು. ಅವನೆಷ್ಟರ ಮಟ್ಟಿಗೆ ಉಪಕಾರಿ ಎಂಬುದರೊಳಗೆ. ನಿಂತಿದೆ ಸ್ನೇಹ ಸಂಬಂಧ…. ಈ ದಿನಗಳಲ್ಲಿ……. ಈ ದಿನಗಳಲ್ಲಿ…. Labels: ಕವಿತೆಗಳು. Thursday, February 14, 2013. 
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 10/1/11 - 11/1/11
                                        http://raghavendrathekkar.blogspot.com/2011_10_01_archive.html
                                        ಭಾವಗೀತೆಗಳು. Tuesday, October 25, 2011. ಈ ಅನಿಷ್ಟ ಪದ್ಧತಿ ಇಲ್ಲಿಗೆ ಕೊನೆಯಾಗಲಿ. ಮಾಹಿತಿಗಳನ್ನು ಸಂಡೆ ಇಂಡಿಯನ್ ಪತ್ರಿಕೆ ಇಂದಲೂ ಪಡೆದು ಇಲ್ಲಿ ಬಳಸಿಕೊಂಡಿರುವೆ,ಈ ಮೂಲಕ ಅವರಿಗೆ ನನ್ನದೊಂದು ಕೃತಜ್ಞತೆ ಇದ್ದೆ ಇರುತ್ತದೆ ). ರಾಘವೇಂದ್ರ ತೆಕ್ಕಾರ್. Labels: ಲೇಖನಗಳು. Sunday, October 23, 2011. ತಮ್ಮ ಐಡೆ೦ಟಿಟಿ ಡಾಕುಮೆಂಟ್ ಸಮಸ್ಯೆ ನೀಗಿಸುವಲ್ಲಿ ಅಧಾರ ಆಗಬಲ್ಲುದೇ -ಆಧಾರ್ ಕಾರ್ಡ್ ಯೋಜನೆ? ಜೀವನವೇ ಈ ಐಡೆ೦ಟಿಟಿ ಡಾಕುಮೆಂಟ್ ಗಳ ಮೇಲೆ ನಿಂತಿದೆಯಲ್ಲ? ನೀವೇ ಅನ್ನುವದಕ್ಕೆ ಡಾಕುಮೆಂಟ್ ಒದಗಿಸಬೇಕು. ನಿಮ್ಮವ . ರಾಘವೇಂದ್ರ ತೆಕ್ಕಾರ್. Labels: ಲೇಖನಗಳು. Friday, October 21, 2011. ಊರ ಅಜ್ಜ ಅ&#...
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 1/1/13 - 2/1/13
                                        http://raghavendrathekkar.blogspot.com/2013_01_01_archive.html
                                        ಭಾವಗೀತೆಗಳು. Wednesday, January 30, 2013. ಹಳ್ಳಿ ರುಚಿ. ಹೌದು, 100 ರೂಪಾಯಿ ವೆಚ್ಚದಲ್ಲಿ ತಿಂಗಳೂ ಪೂರ್ತಿ ಹೊಟ್ಟೆ ತುಂಬಾ ಉಂಡೇನೂ ಮಗ, ನಿಮ್ ಪೇಟೆಯಲ್ಲಿ ಇದು ಸಾಧ್ಯಾನಾ? ಬೈ ಮತ್ತೆ ಸಿಗೋಣ. ರಾಘವೇಂದ್ರ ತೆಕ್ಕಾರ್. Labels: ಲೇಖನಗಳು. ನಮ್ ಕನ್ನಡ ಆಲ್ದ ಮರ ಇದ್ದಂಗೆ. ಯಲ್ಲಿ ಪ್ರಕಟವಾದ ಲೇಖನದ ಯಥಾವತ್ ಪ್ರತಿ:-. ಸೋಮವಾರ 12 ನವೆಂಬರ್ 2012. 2012 ನವಂಬರ್. ತಮ್ಮಾ ಬಾ ಇಲ್ಲಿ, ಹೆಂಗಿದ್ದೀ? ಲೋ. ನಿನ್ ಮುಖಾ ಕುಟ್ಟಾ! ಹೆಂಗಿದ್ದೀಯಲೆ? ಬೆಳವಣಿಗೆಯ ಜರೂರಿಗಳಿವೆಯೆ? ಲೇಖಕರ ಕಿರುಪರಿಚಯ. ಶ್ರೀ ರಾಘವೇಂದ್ರ ತೆಕ್ಕಾರ್. ಇದನ್ನು ಇಮೇಲ್ ಮಾಡಿ. TWITTER ಗೆ ಹಂಚಿಕೊಳ್ಳಿ. ಹೇಳಿದರು. ಗುರುರಾಜ. ಹಳ್ಳಿ ...ನಮ್...
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 9/1/12 - 10/1/12
                                        http://raghavendrathekkar.blogspot.com/2012_09_01_archive.html
                                        ಭಾವಗೀತೆಗಳು. Saturday, September 15, 2012. ಹಾದಿಯೊಂದು ವರುಷ ಪೂರ್ತಿಗೊಳಿಸಿ ಮುಂದುವರೆದಿದೆ. ಧನ್ಯವಾದಗಳು. ಇಂತೂ ನಿಮ್ಮವ. ರಾಘವೇಂದ್ರ ತೆಕ್ಕಾರ್. ಧ್ವನಿ ಮೂಡಲಿ. ದಾರಿ ತುಂಬಾ. ಗೌಜು ಗದ್ದಲದ. ದನಿ ಅಡಗಿದ. ಧ್ವನಿಗಳು. ಮರೆಯಾಗಿ. ಓಲಗ, ತಮ್ಮಟೆಯ. ದನಿ ಮಾರ್ದನಿಸುತ್ತಿದೆ. ಜನ್ಮ - ಮದುವೆ. ಮುಂಜಿ - ಸಾವು. ಎಲ್ಲದರ ಗದ್ದಲದ. ಬದುಕು ದಾರಿ. ಮಂಕಾಗಿದೆ. ಸಂಭ್ರಮಿಸೋದೊ. ತಿಳಿಯದಾಗಿ. ನಗೆಯೊಂದು. ದೊಡ್ಡ ಆಸ್ತಿಯೆಂದು. ಕೇಳಿ ತಿಳಿದಾಗ. ನಾನೊಬ್ಬನೆ ನಕ್ಕು. ಒಂದಷ್ಟು ಜನಕ್ಕೆ. ದುಃಖ ದುಮ್ಮಾನ. ಎಂದಾದರೆ. ನನ್ನ ನಗೆಯ ಫಲ. ಎನಿತೊ ಎಂಭ. ಜಿಜ್ಞಾಸೆ. ನನ್ನೊಳಗೆ. ನೆಂಟರೂ. ಇಷ್ಟರ ಓಲೈಕೆಗೆ. ದನಿ ಸತ್ತ. ಕತ್ತಲ&...
                                     
                                    
                                        
                                             raghavendrathekkar.blogspot.com
                                            raghavendrathekkar.blogspot.com
                                        
                                        ಲೇಖನಾನುಭವ.: 11/1/12 - 12/1/12
                                        http://raghavendrathekkar.blogspot.com/2012_11_01_archive.html
                                        ಭಾವಗೀತೆಗಳು. Thursday, November 1, 2012. ಏನ ಬರೀಯಲಿ ರಾಜ್ಯೋತ್ಸವದ ಬಗ್ಗೆ? ಕಾವೇರಿ ಬಗ್ಗೆ ಬರಿಯೋದಾ? ಉತ್ತರ ಕರ್ನಾಟಕದ ಬಗ್ಗೆ ಬರೀಯೋದಾ? ಕರ್ನಾಟಕ ಸರ್ಕಾರದ ನಾಡು ನುಡಿಯ ಪರ/ ವಿರೋಧ ಬಗ್ಗೆ ಬರಿಯೋದಾ? ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ, ಹೈದರಾಬಾದ್ ನಿಜಾಮಗಿರಿ ಬಗ್ಗೆ ಬರಿಯೋದಾ? ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಬರಿಯೋದಾ? ಕರಾವಳಿ ಕರ್ನಾಟಕದ ಬಗ್ಗೆ ಬರಿಯೋದಾ? ಮೈಸೂರು ಸಂಸ್ಥಾನ, ವಿಜಯನಗರದ ಬಗ್ಗೆ ಬರಿಯೋದಾ? ಕನ್ನಡ ಭಾಷೆ ಬಗ್ಗೆ ಬರಿಯೋದಾ? ಏನ ಬರೀಯಲಿ ಕನ್ನಡ ರಾಜ್ಯೋತ್ಸವದ ಬಗ್ಗೆ? ಯಕ್ಷ ಪ್ರಶ್ನೆ ಅಂದರೆ ಇದೆ ಇರಬೇಕು. ಈ ಮೂಲಕ ಪರಭಾಷಿಕರೂ ಕನ್ನಡ ಕಲಿಯುವ&...ಅದು ಪ್ರತಿ ದಿನವ&...ವಿಕ್ರ ...ಮೊಬ...